Webdunia - Bharat's app for daily news and videos

Install App

ಸಿಗರೇಟ್ ಚಟಗಾರ ಮಾಡಿದ ಕೆಲಸವೇನು ಗೊತ್ತಾ?

Webdunia
ಶನಿವಾರ, 7 ಜುಲೈ 2018 (18:50 IST)
ಅಂಗಡಿಗಳ ಶೆಟ್ರಸ್ ಮುರಿದು ಕೇವಲ ಸಿಗರೇಟ್ ಚಟಗಾರ ಮಾಡಿದ ಕೆಲಸವೇನು ಗೊತ್ತಾ? ಪ್ಯಾಕ್ ಗಳನ್ನ ಮಾತ್ರ ಕದ್ದಿರುವ ವಿಚಿತ್ರ ಘಟನೆ ಗದಗ ನಗರದಲ್ಲಿ ನಡೆದಿದೆ. ನಗರ ಬಸವೇಶ್ವರ ವೃತ್ತದಲ್ಲಿ ಬಾಬುರಾಮ್ ಮತ್ತು ಉಮಾರಾಮ್ ಎಂಬುವರಿಗೆ ಸೇರಿದ ಎರಡು ಕಿರಾಣಿ ಅಂಗಡಿಗಳು ತಡರಾತ್ರಿ ವೇಳೆ ಕಳ್ಳತನವಾಗಿವೆ.

ಕಳ್ಳನೋರ್ವ ವಿಚಿತ್ರ ಹಾಗೂ ವಿನೂತನ ಕಳ್ಳತನಕ್ಕೆ ಮುಂದಾಗಿದ್ದು, ಅಂಗಡಿಗಳ ಶೆಟ್ರಸ್ ಮುರಿದು ಒಳನುಗ್ಗಿದ್ದಾನೆ. ಹಣ, ಇತರೆ ಸಾಮಗ್ರಿ, ವಸ್ತುಗಳನ್ನ ಬಿಟ್ಟು ಕೇವಲ ಸಿಗರೇಟ್ ಚಟಗಾರ ಮಾಡಿದ ಕೆಲಸವೇನು ಗೊತ್ತಾ? ಪ್ಯಾಕ್ ಗಳ ಮಾತ್ರ ಕದ್ದು ಪರಾರಿಯಾಗಿದ್ದಾನೆ.

ಸಿಗರೆಟ್ ದೊಡ್ಡ ಚಟಗಾರನಿರಬಹುದು ಎನ್ನಲಾಗುತ್ತಿದೆ. ಸಿಗರೆಟ್ ಪ್ಯಾಕ್ ನ ಸುಮಾರು 20  ಟ್ಯೂಬ್ ಗಳನ್ನ ಕಳ್ಳತನ ಮಾಡಲಾಗಿದ್ದು, ಅಂದಾಜು 90 ಸಾವಿರ ಮೌಲ್ಯದ ಸಿಗರೇಟ್ ಕಳ್ಳತನವಾಗಿದೆ ಎನ್ನಲಾಗುತ್ತಿದೆ. ಗದಗ ಶಹರ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ, ಸಿಗರೆಟ್ ಕಳ್ಳನಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments