Select Your Language

Notifications

webdunia
webdunia
webdunia
webdunia

ಬಾವಿಗೆ ಬಿದ್ದದ್ದು ಏನು ಗೊತ್ತಾ? ಶಾಕಿಂಗ್

ಬಾವಿಗೆ ಬಿದ್ದದ್ದು ಏನು ಗೊತ್ತಾ? ಶಾಕಿಂಗ್
ದಕ್ಷಿಣ ಕನ್ನಡ , ಭಾನುವಾರ, 5 ಮೇ 2019 (17:11 IST)
ದೇವಸ್ಥಾನದ ಬಾವಿಯೊಂದರಲ್ಲಿ ಅಪರೂಪದ ಅತಿಥಿ ಬಿದ್ದ ಘಟನೆ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ವಳಲಂಬೆ ಶ್ರೀ ಮಹಾವಿಷ್ಣು ದೇವಸ್ಥಾನ ಬಳಿ ಈ ಘಟನೆ ನಡೆದಿದೆ. ಮಾವಿನಕಟ್ಟೆ ಎಂಬಲ್ಲಿ  ದೇವಸ್ಥಾನದ ಕೆರೆಗೆ ಬೆಳಗ್ಗಿನ  ಜಾವ  ಕಾಡುಕೋಣದ ಮರಿಯೊಂದು ಬಿದ್ದ ಘಟನೆ ನಡೆದಿದೆ.

ಈ ಭಾಗದಲ್ಲಿ ಕಾಡು ಕೋಣಗಳ ಸಂಚಾರ ಹೆಚ್ಚಿದ್ದು, ಸಂಚಾರದ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಅಂದಾಜಿಸಲಾಗಿದೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ತೆರಳಿ ರಕ್ಷಣೆಯ ಕಾರ್ಯಚರಣೆಯಲ್ಲಿ ತೊಡಗಿದ್ರು. ನೂರಾರು ಮಂದಿ ಕುತೂಹಲದಿಂದ ತೆರಳಿ ವೀಕ್ಷಿಸಿದ್ರು.



 

Share this Story:

Follow Webdunia kannada

ಮುಂದಿನ ಸುದ್ದಿ

ಹಂಪಿ ಎಕ್ಸಪ್ರೆಸ್ ರೈಲು ಮಾರ್ಗ ಬದಲು: ನೀಟ್ ಎಕ್ಸಾಮ್ ವಿದ್ಯಾರ್ಥಿಗಳ ಪರದಾಟ