Select Your Language

Notifications

webdunia
webdunia
webdunia
webdunia

ಮಿತ್ರಮಂಡಳಿಯ ಸಚಿವರು ಕೋರ್ಟ್ ಮೊರೆ ಹೋದ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು ಗೊತ್ತಾ?

ಮಿತ್ರಮಂಡಳಿಯ ಸಚಿವರು ಕೋರ್ಟ್ ಮೊರೆ ಹೋದ ಬಗ್ಗೆ ಸಚಿವ ಸುಧಾಕರ್ ಹೇಳಿದ್ದೇನು ಗೊತ್ತಾ?
ಬೆಂಗಳೂರು , ಶನಿವಾರ, 6 ಮಾರ್ಚ್ 2021 (12:06 IST)
ಬೆಂಗಳೂರು : ಮಿತ್ರಮಂಡಳಿಯ ಲೀಡರ್ ರಮೇಶ್ ಜಾರಕಿಹೊಳಿ ಬಲೆಗೆ ಬಿದ್ದ ಹಿನ್ನಲೆಯಲ್ಲಿ ಮಾನಹಾನಿ ಸುದ್ದಿ ಹೊರಬರದಂತೆ ತಡೆಯಲು ಉಳಿದ  ಮಿತ್ರಮಂಡಳಿಯ ಸ್ನೇಹಿತರು ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ  ಎಂಬುದಾಗಿ ಹೇಳಿದ್ದಾರೆ. 
 
ಈ ಬಗ್ಗೆ ಮಾತನಾಡಿದ ಸಚಿವ ಸುಧಾಕರ್ ಅವರು, ಇನ್ನೂ ಕೆಲ ಸಚಿವರು ಕೋರ್ಟ್ ಗೆ ಹೋಗ್ತಾರೆ. ರಾಜಕೀಯ ಪಿತೂರಿ, ಷಡ್ಯಂತ್ರ ನಡೆಯುತ್ತಿದೆ, ಸುಳ್ಳು ಪ್ರಚಾರ ಸರಿಯಲ್ಲ. ಬಲವಾದ ಕಾನೂನು ತರಲು ಸರ್ಕಾರ ಚಿಂತನೆ. ಕಾನೂನು ಸಚಿವರು , ಸಿಎಂ ಜೊತೆ ಮಾತನಾಡಿದ್ದೇವೆ. ನಾವು ತಪ್ಪು ಮಾಡಿಲ್ಲ, ಮಾಡೋದು ಇಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಂಜಾರಿನಲ್ಲಿ ಗೋಶಾಲೆ ನೆಲಸಮವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಯು.ಟಿ.ಖಾದರ್