Webdunia - Bharat's app for daily news and videos

Install App

ಅಮಿತ್ ಶಾ ಫೈನಲ್ ವಾರ್ನಿಂಗ್ ಏನ್ ಗೊತ್ತಾ?

Webdunia
ಮಂಗಳವಾರ, 31 ಜನವರಿ 2023 (14:27 IST)
ಇಷ್ಟು ದಿನ ಹೇಗಿತ್ತೋ ಗೊತ್ತಿಲ್ಲ, ಅದು ಈಗ ನಮಗೆ ಬೇಡವೂ ಬೇಡ. ಆದ್ರೆ ಇನ್ಮುಂದೆ ನಿಮ್ಮ ಹಿಂದಿನ ಆಟಗಳೆಲ್ಲ ನಡೆಯಲ್ಲ. ನಿಮ್ಮ ಪ್ರತಿಷ್ಠೆ, ನಿಮ್ಮ ಸಂಘರ್ಷಕ್ಕೆ ಇನ್ಮೇಲೆ ಬಿಲ್ಕುಲ್ ಅವಕಾಶ ಇಲ್ಲ.

ಪಕ್ಷದ ಶಿಸ್ತು ಮೀರದೇ ಒಟ್ಟಾಗಿ ಚುನಾವಣೆಯಲ್ಲಿ ಕೆಲಸ ಮಾಡಿ. ಇನ್ಮುಂದೆ ಬೆಳಗಾವಿಯಿಂದ ನಮಗೆ ಕಂಪ್ಲೈಟ್ ಬರಬಾರದು. ಕಂಪ್ಲೈಂಟ್ ಬಂದ್ರೆ ನಮ್ಮ ವರಸೆ ಆಗ ಬೇರೆ ರೀತಿಯೇ ಇರುತ್ತೆ ಹುಷಾರ್.

ಸಂಘರ್ಷ ಬಿಟ್ಟು ಒಂದಾದ್ರೆ ಅದೇ ಬಿಜೆಪಿ ಶಕ್ತಿ, ಸಾಮರ್ಥ್ಯ. ವಿಪಕ್ಷಗಳೇ ಗೊಂದಲ, ಅಚ್ಚರಿ ಆಗೋ ಥರ ಹೆಚ್ಚಿನ ಸೀಟ್ ಗೆಲ್ಲಿಸಿ. ಬೆಳಗಾವಿಯಲ್ಲಿ ಈ ಸಲ 15+ ಸ್ಥಾನ ಗೆಲ್ಲಲೇಬೇಕು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹುಲಿಗಳ ಸಾವು ಪ್ರಕರಣ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ವಿಜಯೇಂದ್ರ ಒತ್ತಾಯ

ಭಾರತದಲ್ಲಿ ಇನ್ನು ಗಗನಯಾತ್ರೆಗೂ ಮೀಸಲಾತಿ ಬೇಕಂತೆ

ಅಂತಹ ಹೇಳಿಕೆಯನ್ನು ನಿರ್ಲಕ್ಷಿಸಿ: ರಾಜಣ್ಣ ಹೇಳಿಕೆಯನ್ನು ತಳ್ಳಿಹಾಕಿದ ಸಿಎಂ ಸಿದ್ದರಾಮಯ್ಯ

ವಾಹನಕ್ಕೆ ಸಿಲುಕಿ ಬೆಂಬಲಿಗ ಸಾವು: ಜಗನ್ ಮೋಗನ್‌ ರೆಡ್ಡಿಗೆ ಆಂಧ್ರದಿಂಧ ಬಿಗ್‌ ರಿಲೀಫ್‌

1941ರ ಬಳಿಕ ಕೆಆರ್‌ಎಸ್‌ ಡ್ಯಾಂನಲ್ಲಿ ಮೊದಲ ಬಾರಿ 124 ಅಡಿ ತಲುಪಿದ ನೀರಿನ ಮಟ್ಟ

ಮುಂದಿನ ಸುದ್ದಿ
Show comments