Select Your Language

Notifications

webdunia
webdunia
webdunia
webdunia

ಡಿ.ಕೆ.ಶಿವಕುಮಾರ್ ಪರ ನಿಂತ ಅಭಿಮಾನಿಗಳು

ಡಿ.ಕೆ.ಶಿವಕುಮಾರ್ ಪರ ನಿಂತ ಅಭಿಮಾನಿಗಳು
ಚಿತ್ರದುರ್ಗ , ಶನಿವಾರ, 31 ಆಗಸ್ಟ್ 2019 (18:38 IST)
ಕೇಂದ್ರ ಸರಕಾರ ಐಟಿ ಹಾಗೂ ಇಡಿ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಇಡಿ ಮತ್ತು ಸಿಬಿಐ ದುರ್ಬಳಕೆ ಮಾಡ್ತಾ ಇದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಟೈರ್ ಸುಟ್ಟು ಪ್ರತಿಭಟಿಸಿದ ಯುವ ಕಾಂಗ್ರಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಕೇಂದ್ರ ಸರಕಾರದ ವಿರುಧ್ಧ ಧಿಕ್ಕಾರ ಕೂಗಿದ ಕೈ ಪಡೆಯ ಕಾರ್ಯಕರ್ತರು, ಚಿತ್ರದುರ್ಗದ ಜಿಲ್ಲಾಧಿಕಾರಿ ಕಛೇರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಡಿಕೆ ಶಿವಕುಮಾರ್ ಗೆ ಇಡಿ ಡ್ರಿಲ್: ಸಿದ್ದರಾಮಯ್ಯ ಹೇಳಿದ್ರು ಶಾಕಿಂಗ್ ನ್ಯೂಸ್