Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಗೆ ಇಡಿ ಡ್ರಿಲ್: ಸಿದ್ದರಾಮಯ್ಯ ಹೇಳಿದ್ರು ಶಾಕಿಂಗ್ ನ್ಯೂಸ್

ಡಿಕೆ ಶಿವಕುಮಾರ್ ಗೆ ಇಡಿ ಡ್ರಿಲ್: ಸಿದ್ದರಾಮಯ್ಯ ಹೇಳಿದ್ರು ಶಾಕಿಂಗ್ ನ್ಯೂಸ್
ಮಂಗಳೂರು , ಶನಿವಾರ, 31 ಆಗಸ್ಟ್ 2019 (18:33 IST)
ಮಾಜಿ ಸಚಿವ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಗೆ ಇ.ಡಿ. ವಿಚಾರಣೆ ತೀವ್ರಗೊಳಿಸಿರುವಂತೆ ಇತ್ತ ಮಾಜಿ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.

ಡಿಕೆ ಶಿವಕುಮಾರ್ ಗೆ ಈಡಿ ವಿಚಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೇಳಿಕೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಡಿ ಕೆ ಶಿವಕುಮಾರ್ ಮೇಲೆ ಇಡಿ ಪ್ರಯೋಗ ರಾಜಕೀಯ ದುರುದ್ದೇಶದಿಂದ ಕೂಡಿದೆ.

ರಾಜಕೀಯವಾಗಿ ಏನು ಬೇಕಾದರೂ ಮಾಡಲಿ. ಆದರೆ ದುರುದ್ದೇಶದಿಂದ ಈಗ ಮಾಡುತ್ತಿದ್ದಾರೆ ಎಂದ್ರು.
ದ್ವೇಷದ ರಾಜಕಾರಣ ಮಾಡುವುದು ಸರಿಯಲ್ಲ ಎಂದು ನಮ್ಮ ಅಭಿಪ್ರಾಯವಾಗಿದೆ. ಡಿಕೆ ಶಿವಕುಮಾರ್ ಮೇಲೆ ಐಟಿ,  ಇಡಿ ಕಿರುಕುಳ ಕೊಡುತ್ತಿರುವುದನ್ನು ನಿಲ್ಲಿಸಬೇಕು ಎಂದ್ರು.

ಇದಕ್ಕೆ ನಾವೇನು ಹೋರಾಟ ಮಾಡೋಕಾಗುತ್ತೆ..? ಎಂದು ಪ್ರಶ್ನಿಸಿದ ಅವರು, ಕಾನೂನು ಹೋರಾಟ ಮಾಡುತ್ತೇವೆ ಅಷ್ಟೆ ಅಂತಂದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ – 2 ಚಿತ್ರೀಕರಣ ಸ್ಥಗಿತ ಪ್ರಕರಣ: ವಿಚಾರಣೆ ಸೆ. 5ಕ್ಕೆ ಮುಂದೂಡಿಕೆ