Select Your Language

Notifications

webdunia
webdunia
webdunia
webdunia

ದಸರಾ ಪಾಸ್ ವಿತರಣೆಯಲ್ಲಿ ತಾರತಮ್ಯ; ಮಹಾನಗರ ಪಾಲಿಕೆ ಮೇಯರ್ ರಿಂದ ಪ್ರತಿಭಟನೆ

ದಸರಾ ಪಾಸ್ ವಿತರಣೆಯಲ್ಲಿ ತಾರತಮ್ಯ; ಮಹಾನಗರ ಪಾಲಿಕೆ ಮೇಯರ್ ರಿಂದ ಪ್ರತಿಭಟನೆ
ಮೈಸೂರು , ಭಾನುವಾರ, 6 ಅಕ್ಟೋಬರ್ 2019 (12:44 IST)
ಮೈಸೂರು : ದಸರಾ ಪಾಸ್ ವಿತರಣೆ ಮಾಡುವಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿರುವುದಕ್ಕೆ, ಮೈಸೂರು ಮಹಾನಗರ ಪಾಲಿಕೆ ಮೇಯರ್ ಸೇರಿದಂತೆ ಸದಸ್ಯರು, ಜಿಲ್ಲಾಢಳಿತದ ವಿರುದ್ಧ ಅಹೋ ರಾತ್ರಿ ಧರಣಿ ನಡೆಸುತ್ತಿದ್ದಾರೆ.




ಮೈಸೂರು ಮಹಾನಗರ ಪಾಲಿಕೆ ಮೇಯರ್ ಸೇರಿದಂತೆ ಸದಸ್ಯರು ದಸರಾ ಪಾಸ್ ವಿತರಣೆ ಮಾಡದಿರುವುದಕ್ಕೆ ಮೈಸೂರು ಮಹಾನಗರ ಪಾಲಿಕೆಯ ಮುಖ್ಯದ್ವಾರದ ಬಳಿ ಕುಳಿತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.


ಈ ಕುರಿತಂತೆ ಪ್ರತಿಕ್ರಿಯಿಸಿರುವ ಮೇಯರ್ ಪುಷ್ಪಲತಾ ಜಗನ್ನಾಥ್, ನಮಗೆ ಪಾಸ್ ವಿತರಣೆ ಮಾಡುವ ವಿಚಾರದಲ್ಲಿ ಜಿಲ್ಲಾಢಳಿತ ತಾರತಮ್ಯ ಮಾಡಿದೆ. ಕಳೆದ ಬಾರಿ ಸರಿಯಾಗಿ ಪಾಸ್ ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೇ ಈ ಬಾರಿ ಪಾಸ್ ಹಂಚಿಕೆಯಲ್ಲಿ ತಾರತಮ್ಯ ದೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಕಾರಿಗೆ ಮುತ್ತಿಗೆ : ಯಡಿಯೂರಪ್ಪಗೆ ಕಪ್ಪು ಬಾವುಟ ಪ್ರದರ್ಶನ - ಲಾಠಿ ಚಾರ್ಜ್