Select Your Language

Notifications

webdunia
webdunia
webdunia
webdunia

ಚಂದನ್ – ನಿವೇದಿತಾರನ್ನ ಅಭಿನಂದಿಸಿದ ಪ್ರತಾಪ ಸಿಂಹ

ಚಂದನ್ – ನಿವೇದಿತಾರನ್ನ ಅಭಿನಂದಿಸಿದ ಪ್ರತಾಪ ಸಿಂಹ
ಬೆಂಗಳೂರು , ಶನಿವಾರ, 5 ಅಕ್ಟೋಬರ್ 2019 (18:32 IST)

ಮೈಸೂರು ಸಂಸದ ಪ್ರತಾಪ ಸಿಂಹ ಅವರು ಚಂದನ್ ಶೆಟ್ಟಿ ಹಾಗೂ ನಿವೇದಿತಾರನ್ನ ಅಭಿನಂದಿಸಿದ್ದಾರೆ.

ಯುವ ದಸರಾ ಸಮಾರಂಭದಲ್ಲಿ ಕಾರ್ಯಕ್ರಮ ನೀಡುತ್ತಿದ್ದ ವೇಳೆಯಲ್ಲೇ ಚಂದನ್ ನಿವೇದಿತಾಗೆ ಪ್ರಪೋಸ್ ಮಾಡಿ ರಿಂಗ್ ತೊಡಿಸಿದ್ದರು. ಈ ವಿಷಯಕ್ಕೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದರೂ ಕೆಲವು ಜನರು, ಸರಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಮಾಡಿರೋದು ಸರಿಯಲ್ಲ ಅಂತೆಲ್ಲ ಜರಿದಿದ್ದರು.

ಇದಕ್ಕೆ ಟ್ವೀಟ್ ಮಾಡಿರೋ ಸಂಸದ ಪ್ರತಾಪ ಸಿಂಹ, ಯುವ ದಸರಾದಲ್ಲಿ 2 ಗಂಟೆ ಮೈಸೂರಿಗರ ಮನಸ್ಸಿಗೆ ಮುದ ಕೊಟ್ಟು 2 ಸೆಕೆಂಡ್ ಪ್ರೇಮ ನಿವೇದನೆ ಮಾಡಿಕೊಂಡ ಚಂದನ್ ಶೆಟ್ಟಿಯವರನ್ನು ಏನೋ ಮಹಾಪರಾಧ ಮಾಡಿದವನಂತೆ ಕಾಣುವುದು ಸಾಕು. ಇಬ್ಬರಿಗೂ ಒಳ್ಳೆಯದಾಗಲಿ ಅಂತ ಬರೆದು, ಶುಭ ಹಾರೈಕೆ ಮಾಡಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಇಡೀ ರಾಜ್ಯಕ್ಕೆ ಗೊತ್ತು - ನಿಮಗೆ ಗೊತ್ತಿಲ್ವಾ ಅಂತ ಅಧಿಕಾರಿ ವಿರುದ್ಧ ಗರಂ ಆದ ಸಚಿವ