Webdunia - Bharat's app for daily news and videos

Install App

ರಾಜ್ಯದಲ್ಲಿ ಮೋದಿ ಸರ್ಕಾರದಿಂದ ತಾರತಮ್ಯ

geetha
ಸೋಮವಾರ, 5 ಫೆಬ್ರವರಿ 2024 (15:21 IST)
ಬೆಂಗಳೂರು-ರಾಜ್ಯಕ್ಕೆ ಮೋದಿ ಸರ್ಕಾರ ತಾರತಮ್ಯ ಆಗಿದೀಯಾ ಅಥವಾ ಮನಮೋಹನ್ ಸಿಂಗ್ ಸರ್ಕಾರದಲ್ಲಿ ಆಗಿತ್ತಾ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.ಮನಮೋಹನ್ ಸಿಂಗ್ ಸರ್ಕಾರದಲ್ಲಿ ತಾರತಮ್ಯ ಆಗಿರಲಿಲ್ಲ.ತಾರತಮ್ಯ ಆಗಿದ್ರೆ ಬಿಜೆಪಿಯವರೇ ಹೇಳ್ಳಿ.ಆ ಕಾಲಕ್ಕೆ ಬಿಜೆಪಿಯವರೇ ವಿರೋಧ ಪಕ್ಷದಲ್ಲಿ ಇದ್ರು.ಯಾವ ರೀ ಮನಮೋಹನ್ ಸಿಂಗ್ ನಡೆದುಕೊಳ್ತಾ ಇದ್ರು ಅಂತ ಹೇಳಿ.ಒಬ್ಬ ಆರ್ಥಿಕ ತಜ್ಞರಾಗಿ ಕಾಂಗ್ರೆಸ್ ನ ಪ್ರಧಾನಮಂತ್ರಿ ಅಂತ ಅವರನ್ನ ಬಿಟ್ಟುಬಿಡಿ.ಆರ್ಥಿಕ ತಜ್ಞರಾಗಿ ಈ ದೇಶ ಆರ್ಥಿಕ ಸಮನಾಗಿ ಇಟ್ಟುಕೊಳ್ಳಲು ಸಮನಾಗಿ ನೋಡ್ತಾ ಇದ್ರು.ಮನಮೋಹನ್ ಪ್ರಧಾನಿಯಾಗಿದ್ದಾಗ ಒಂದು ಬಾರಿ ಪ್ರವಾಹ ಆಗಿತ್ತು.

ವೈಮಾನಿಕ ಸಮೀಕ್ಷೆ ಮಾಡಿ 2 ಸಾವಿರ ಕೋಟಿ ಪರಿಹಾರ ಘೋಷಣೆ ಮಾಡಿದ್ರು.ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ, ಪ್ರಧಾನಿಗಳು ಪರಿಹಾರ ಕೊಟ್ಟಿಲ್ಲ.ಇದು ರಾಜಕೀಯವಾಗಿ ನಾವು ಮಾಡಿಲ್ಲ.ನಮಗೆ ಬರಬೇಕಾದ ಹಣ ಕೊಡಿ.ನಾವು ಯಾವುದೇ ಸ್ಪೆಷಲ್ ಅನುದಾನ ಕೊಡಿ ಅಂತ ಕೇಳಿಲ್ಲ.ಕೇಂದ್ರ ಸರ್ಕಾರ ಶ್ವೇತ ಪತ್ರ ಹೊರಡಿಸಲಿ .ನಾವು ಇಲ್ಲಿ ರಾಜ್ಯದಲ್ಲಿ ಶ್ವೇತಪತ್ರ ಹೊರಡಿಸ್ತೀವಿ.ಕೇಂದ್ರ ಸರ್ಕಾರ ಎಷ್ಟು ಅನುದಾನ ಕೊಟ್ಟಿದ್ದಾರೆ.ಎಷ್ಟು ಟ್ಯಾಕ್ಸ್ ಸಂಗ್ರಹ ಆಗಿದೆ ಎಂಬುದನ್ನು ಶ್ವೇತಪತ್ರ ಹೊರಡಿಸಲಿ ಎಂದು ಕೇಂದ್ರ ಸರ್ಕಾರಕ್ಕೆ  ಡಾ.ಜಿ.ಪರಮೇಶ್ವರ್ ಒತ್ತಾಯಿಸಿದ್ದಾರೆ.
 
ಫೆಬ್ರವರಿ 7 ರಂದು ದೆಹಲಿಯಲ್ಲಿ ಪ್ರತಿಭಟನೆ ವಿಚಾರವಾಗಿ ನಗರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು,ಸಿಎಂ,ಡಿಸಿಎಂ, ಶಾಸಕರು,ಎಂಎಲ್ಸಿಗಳು ಎಲ್ಲರು ಹೋಗ್ತಾ ಇದ್ದೀವಿ.ಇನ್ನೂ ಮಂಡ್ಯದಲ್ಲಿ ಫೆಬ್ರವರಿ ‌7 ಮತ್ತು  9 ರಂದು ಬಂದ್ ವಿಚಾರವಾಗಿ ಬಂದ್ ಮಾಡ್ಲಿ, ಅವರ ಕೆಲಸ ಅವರು ಮಾಡ್ಲಿ.ನಮ ಕೆಲಸ ನಾವು ಮಾಡ್ತೀವಿ.ಕೆರೆಗೋಡಿವಿನ ರೀತಿಯಲ್ಲಿ ಬೆಳಗಾವಿಯ ಎಂ.ಕೆ.ಹುಬ್ಬಳ್ಳಿಯಲ್ಲಿ ಘಟನೆ ವಿಚಾರವಾಗಿ  ಆಗುವ ಸೂಚನೆ ಇದೆ ಅದಕ್ಕೆ ಏನು ತಯಾರಿ ಮಾಡಿಕೊಳ್ಳಬೇಕು.ಆ ತಯಾರಿ ಮಾಡಿಕೊಂಡಿದ್ದೇವೆ.ಅಹಿತಕರ ಘಟನೆ ಆಗದಂತೆ ನೋಡಿಕೊಳ್ತೀವಿ ಎಂದು ಪರಮೇಶ್ವರ್ ಹೇಳಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಅತೃಪ್ತ ಶಾಸಕರ ಭೇಟಿ ಬಳಿಕ ಸುರ್ಜೇವಾಲಾ ಹೀಗಂದ್ರು

ಕಸ ಹಾಕಿದ್ದಕ್ಕೆ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ, ಕ್ರೂರತೆಗೆ ಭಾರೀ ಆಕ್ರೋಶ

Video: ಏಕಾಏಕಿ ಉಕ್ಕಿ ಹರಿದ ಜಲಪಾತ, ಪವಾಡ ಸದೃಶ್ಯ 6 ಮಹಿಳೆಯರು ಪಾರು

ಮುಂದಿನ ಸುದ್ದಿ
Show comments