Webdunia - Bharat's app for daily news and videos

Install App

ಮುಸ್ಲಿಂ ಮೀಸಲಾತಿಯನ್ನ ರದ್ದು ಪಡಿಸಿರುವ ವಿಚಾರವಾಗಿ ಜೆಡಿಎಸ್ ನಿಂದ ಧರಣಿ

Webdunia
ಸೋಮವಾರ, 27 ಮಾರ್ಚ್ 2023 (16:40 IST)
ಮುಸ್ಲಿಂ ಮೀಸಲಾತಿಯನ್ನ ರದ್ದು ಪಡಿಸಿರುವ ವಿಚಾರವಾಗಿ ಜೆಡಿಎಸ್ ಪಕ್ಷದಿಂದ ಪ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ನೇತೃತ್ವದಲ್ಲಿ ಧರಣಿ ನಡೆಸಲಾಗಿದೆ.
 
ಈ ವೇಳೆ ಮಾತನಾಡಿದ ಸಿಎಂ ಇಬ್ರಾಹಿಂ ಕಾನೂನಿನ ಮುಂದೆ ಇದಕ್ಕೆ ಮಾನ್ಯತೆ ಇಲ್ಲ.ಒಂದು‌ ತಿಂಗಳಲ್ಲಿ ಸಾಯೋರು ಇವರು.ಮುಂದೆ ಬರ್ತಾರೆ ಅನ್ನೊ ಖಾತ್ರಿ ಇಲ್ಲ.ತೇಜಸ್ವಿ ಸೂರ್ಯ,ಬಿಜೆಪಿಯವ್ರು ಮುಸ್ಲಿಂಮರು ಹಿಂದುಳಿದವ್ರು.ಶಿಕ್ಷಣ‌ ಇಲ್ಲ ಸೌತೆಕಾಯಿ ಮಾರೋರು,ಪಂಚರ್ ಹಾಕೋರು ಅಂದ್ರು.‌ನೀವೆ ಹಿಂದುಳಿದವ್ರು ಅಂದು ಈಗ ಮುಂದುವರಿದವ್ರ ಲಿಸ್ಟ್ ಗೆ ಸೇರಿಸಿದ್ರಿ ಬೊಮ್ಮಾಯಿಯವರೇ ?ಬೊಮ್ಮಾಯಿಯವರು ಅವರ ತಂದೆಯ ಹೆಸರಿಗೆ ತಿಲಾಂಜಲಿ‌ ಇಟ್ಟುಬಿಟ್ರು.ಹಿಜಾಬ್, ಹಲಾಲ್ ಆಯ್ತು. ಇದ್ಯಾವುದು ನಡೆದಿಲ್ಲ.ಹೀಗಾಗಿ‌ ಕೊನೆ ಅಸ್ತ್ರ ಅಂತ ಇದನ್ನ ಬಿಟ್ಟಿದ್ದಾರೆ. ಇದ್ಯಾವುದು ನಡೆಯಲ್ಲ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಭಾರೀ ಮಳೆ ಮುನ್ಸೂಚನೆ: ನಾಳೆ ಈ ಭಾಗದ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಅಯೋಗ್ಯನ ಮಾತು ಕೇಳಿ ಧರ್ಮಸ್ಥಳದ ಪ್ರಕರಣ ಎಸ್‌ಐಟಿಗೆ ವಹಿಸಿದ್ದಾರೆ: ಪ್ರಹ್ಲಾದ ಜೋಶಿ

ರಾಹುಲ್ ಗಾಂಧಿಯಿಂದ ಸಂವಿಧಾನಕ್ಕೆ ಅವಮಾನ: ಪಿನ್ ಟು ಪಿನ್ ಉತ್ತರ ಕೊಟ್ಟ ಚುನಾವಣಾ ಆಯೋಗ

RSS ದೇಶದಲ್ಲಿ ಶಾಂತಿ ಕದಡಲು ಯತ್ನಿಸುತ್ತಿದೆ, ಇದು ಭಾರತದ ತಾಲಿಬಾನ್: ಬಿಕೆ ಹರಿಪ್ರಸಾದ್

ಸಿದ್ದರಾಮಯ್ಯ ಕಮ್ಯೂನಿಸ್ಟ್‌ಗಳಿಗೆ ರೆಡ್ ಕಾರ್ಪೆಟ್ ಹಾಸಿದ್ದೆ ಇದಕ್ಕೆಲ್ಲ ಕಾರಣ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments