Webdunia - Bharat's app for daily news and videos

Install App

ನಗರದ ಅಣ್ಣಮ್ಮ ದೇವಾಲಯ ಮುಂಭಾಗ ಕ್ಯೂ ನಿಂತ ಭಕ್ತರು

Webdunia
ಮಂಗಳವಾರ, 24 ಅಕ್ಟೋಬರ್ 2023 (17:46 IST)
ದಸರಾ ಹಬ್ಬದ ಅಂಗವಾಗಿ ಮೆಜಸ್ಟಿಕ್ ನ ತಾಯಿ ಅಣ್ಣಮ್ಮ ದೇವಾಲದಲ್ಲಿ ಭಕ್ತ ಸಾಗರ ಹರಿದುಬಂದಿದ್ದು,ಇಡೀ ಬೆಂಗಳೂರನ್ನೆ ಕಾಯುವ ಅಧಿದೇವತೆ ಅಣ್ಣಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು,ಅಧಿದೇವತೆ ಅಣ್ಣಮ್ಮ ದೇವಿ ದುರ್ಗ ದೇವಿಯ ಅಲಂಕಾರ ಸಾಕ್ಷಾತ್ ಮಹತಾಯಿ ಅಣ್ಣಮ್ಮ ದೇವಿಯೇ ಇಳಿದು ಬಂದಂತೆ ಕಾಣುತಿತ್ತು.ಅಣ್ಣಮ್ಮ ದೇವಿಯ ದರ್ಶನಕ್ಕೆ ರಸ್ತೆಯುದ್ದಕ್ಕೂ ಭಕ್ತಾಸಾಗರ ಕ್ಯೂ ನಿಂತಿತ್ತು.ಮೆಜೆಸ್ಟಿಕ್ ನ ಸುತ್ತ ಮುತ್ತ ಫುಲ್ ಟ್ರಾಫಿಕ್ ಜಾಮ್ ಸಂಭವಿಸಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments