Select Your Language

Notifications

webdunia
webdunia
webdunia
webdunia

ಮಣಿಪುರ ಕಾಂಗ್ರೆಸ್ ಮತ್ತು ಕುಕಿ ಸಮುದಾಯದ ಯುವ ಮುಖಂಡರನ್ನ ಭೇಟಿಯಾದ ಡಿಸಿಎಂ

ಮಣಿಪುರ ಕಾಂಗ್ರೆಸ್ ಮತ್ತು ಕುಕಿ ಸಮುದಾಯದ ಯುವ ಮುಖಂಡರನ್ನ ಭೇಟಿಯಾದ ಡಿಸಿಎಂ
bangalore , ಸೋಮವಾರ, 24 ಜುಲೈ 2023 (15:30 IST)
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ವಿಚಾರವಾಗಿ ಮಣಿಪುರ ಕಾಂಗ್ರೆಸ್ ಮತ್ತು ಕುಕಿ ಸಮುದಾಯದ ಯುವ ಮುಖಂಡರನ್ನ ಡಿಸಿಎಂ ಭೇಟಿ ಮಾಡಿದ್ದಾರೆ.ಸದಾಶಿವನಗರದಲ್ಲಿರುವ ಡಿಕೆಶಿವಕುಮಾರ್ ನಿವಾಸದಲ್ಲಿ ಭೇಟಿ ಮಾಡಿದ್ದು,ಮಣಿಪುರದ ಹಿಂಸಾಚಾರ, ತಮ್ಮ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯವನ್ನ ಯುವ ಮುಖಂಡರು  ಹೇಳಿದ್ದು,ಮಣಿಪುರದಲ್ಲಿ ಬಿಜೆಪಿ ಸರ್ಕಾರ ಧುರಾಡಳಿತ ನಡೆಸುತ್ತಿದೆ ಎಂದು ಯುವ ಮುಖಂಡರು ಆರೋಪಿಸಿದ್ದಾರೆ
 

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಮೊದಲು ಬೇರೆಯವರಿಗೆ ಸಿಎಂ ಆಗುವ ಭಾಗ್ಯ ಕೊಡ್ತಾರಾ..??- ರವಿಕುಮಾರ್