Webdunia - Bharat's app for daily news and videos

Install App

ಪುಟ್ ಪಾತ್ ಗಳ ಮೇಲೆ ಕೈಗೆಟಕುವಂತಿದೆ ಡೇಂಜರಸ್ ಟ್ರಾಸ್ಸ್ ಫಾರ್ಮಾರುಗಳು…!

Webdunia
ಗುರುವಾರ, 30 ಮಾರ್ಚ್ 2023 (17:50 IST)
ಬೆಂಗಳೂರಿಗರೆ ದಿನಾ ನಿತ್ಯ ಓಡಾಡೋ ರಸ್ತೆ,ಫುಟ್ ಪಾತ್ ಗಳಲ್ಲಿ ಎಚ್ಚರದಿಂದಿರಿ, ಶಾಕ್ ನೀಡಿ ರಕ್ತ ಹೀರಿ ಸಾವಿನ ದವಡೆಗೆ ನೊಕೋಕೆ ಬೀದಿ ಬೀದಿಗಳಲ್ಲಿ ಯಮರೂಪಿ ಟ್ರಾಸ್ಸ್ ಫಾರ್ಮಾರುಗಳು ಕಾದು ಕುಳಿತಂತಿವೆ .ಬೆಂಗಳೂರು ಸುಂದರ ನಗರಿ, ಅದೇಷ್ಟೋ ಜನರಿಗೆ ಜೀವನ ನೀಡಿರೋ ಊರು, ಆದ್ರೆ ಬೆಸ್ಕಾಂ ಮಾಡ್ತಿರೋ ಎಡವಟ್ಟುಗಳಿಂದ ಸುಂದರವಾದ  ಜೀವನ ಕಟ್ಟಿಕೊಂಡು ಕನಸುಗಳನ್ನು ನನಸು ಮಾಡಿಕೊಳ್ಳಬೇಕು ಅಂತಿರೋರು ಜೀವ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ, ಹೌದು ಬೀದಿ ಬದಿಗಳಲ್ಲಿ ಸಾರ್ವಜಿನಿಕರ ಕೈಗೆಟಕುವಂತೆ ಬೆಸ್ಕಾಂ ಟ್ರಾಸ್ಸ್ ಫಾರ್ಮಾರುಗಳನ್ನು ನಿರ್ಮಿಸುತ್ತಾ ಬಂದಿದೆ.ದಿನ ನಿತ್ಯ ಸಾವಿರಾರು ಮಂದಿ ಓಡಾಡೋ ಫುಟ್ ಪಾತ್ ಗಳ ಮೇಲೆ ಹೈ ವೋಲ್ಟೇಜ್ ಟ್ರಾಸ್ಸ್ ಫಾರ್ಮಾರುಗಳನ್ನು ನಿರ್ಮಿಸಿ, ಅವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡದೆಯಿರುವುದರಿಂದ ಸಾರ್ವಜನಿಕರು ಆಂತಕದಲ್ಲೆ ಓಡಾಡೋ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರಿನ ಹೆಚ್ಚಿನ ಏರಿಯಾಗಳಲ್ಲಿ ಡೇಂಜರಸ್ ಟ್ರಾಸ್ಸ್ ಫಾರ್ಮಾರುಗಳ ಸ್ಥಿತಿ ಹೀನಾಯವಾಗಿದೆ,ಒಂದೆಡೆ ಹೈ ವೋಲ್ಟೇಜ್ ಕೇಬಲ್ ಗಳು ಪುಟ್ ಪಾತ್ ಗಳ ಮೇಲೆ ಬಿದ್ದು ನೇತಾಡುತ್ತಿದ್ರೆ,ಇನ್ನೋಂದೆಡೆ  ಟ್ರಾಸ್ಸ್ ಫಾರ್ಮಾರುಗಳ ಸುತ್ತಾ ಹಾಕಿರೋ ಕಂಬಿಗಳು ತಕ್ಕು ಹಿಡಿದು ಕಸದ ತೊಟ್ಟಿಗಳಾಗಿ ಪರಿವರ್ತನೆಗೊಂಡಿದೆ.ಇದರಿಂದಾಗಿ ಹೆಚ್ಚಿನ ಅಪಾಯ ಉಂಟಾಗುವ ಸಾದ್ಯತೆಗಳಿರುವುದರಿಂದ  ಟ್ರಾಸ್ಸ್ ಫಾರ್ಮಾರುಗಳನ್ನು ಸ್ಥಳಾಂತರಗೊಳಿಸಿ, ಅಥಾವ ಸರಿಯಾಗಿ ನಿರ್ವಹಣೆ ಮಾಡಿ ಅಂತಾ ಬೆಸ್ಕಾಂಗೆ ನೂರಾರು ಮಂದಿ ಮನವಿ ಸಲ್ಲಿಸಿದ್ರು, ಬೆಸ್ಕಾಂ ಮಾತ್ರ ತಲೆ ಕೆಡಿಸಿಕೊಳ್ಳದೆ  ಬೇಜವಾಬ್ದಾರಿಯಿಂದ ಕೆಲಸ ನಿರ್ಮಾಹಿಸುತ್ತಿದೆ ಎಂದೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments