Select Your Language

Notifications

webdunia
webdunia
webdunia
webdunia

ನೀರಿನಿಂದ ಮಗನ ಶವ ಹೊರತೆಗೆದ ಅಪ್ಪ

ನೀರಿನಿಂದ ಮಗನ ಶವ ಹೊರತೆಗೆದ ಅಪ್ಪ
ಬೆಳಗಾವಿ , ಸೋಮವಾರ, 12 ಆಗಸ್ಟ್ 2019 (16:28 IST)
ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಮಗನ ಶವವನ್ನು ಅಪ್ಪನೇ ಹೊರತೆಗೆದು ಹೊತ್ತುಕೊಂಡ ಬಂದ ಘಟನೆ ನಡೆದಿದೆ.

ಗಡಿ ಜಿಲ್ಲೆಯಾಗಿರೋ ಬೆಳಗಾವಿಯ ಬೆವಳಡಿ ಎಂಬ ಹಳ್ಳಿಯಲ್ಲಿ ಈ ಕರುಳು ಹಿಂಡುವ ಘಟನೆ ನಡೆದಿದೆ.

ಎರಡು ವಾರಗಳ ಹಿಂದೆ ಬೆಳವಡಿ ಹೊರವಲಯದಲ್ಲಿ ಮೇವು ತರೋಕೆ ಅಂತ ಸಂಗಮೇಶ್ (21) ಹೋಗಿದ್ದನು. ಈ ವೇಳೆ ಹಳ್ಳ ತುಂಬಿ ಹರಿಯುತ್ತಿತ್ತು. ಹಳ್ಳ ದಾಟುವಾಗ ಆತ ನೀರುಪಾಲಾಗಿದ್ದನು.

ನಾಪತ್ತೆ ದೂರು ಕೊಡೋಕೆ ಅಂತ ಹೋದಾಗ ದೂರುದಾರರನ್ನೇ ವಾಪಸ್ ಕಳಿಸಿದ್ದರು ಪೊಲೀಸರು ಎನ್ನಲಾಗಿದೆ.
ಇವತ್ತು ಹಳ್ಳದಲ್ಲಿ ಮೃತ ಸಂಗಮೇಶ ಧರಿಸಿದ ಬಟ್ಟೆಯನ್ನು ಗಮನಿಸಿದ ತಂದೆ ಆತನನ್ನು ಗುರುತಿಸಿ ಮಗನ ಶವ ಹೊರತೆಗೆದಿದ್ದಾನೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಗುಚಿದ ದೋಣಿ; NDRF ಸಿಬ್ಬಂದಿ ಬದುಕುಳಿದದ್ದೇ ಪವಾಡ