Select Your Language

Notifications

webdunia
webdunia
webdunia
webdunia

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ವತಿಯಿಂದ ಸರ್ಕಾರದ ವಿರುದ್ಧ ಸೈಕಲ್​ ಜಾಥಾ

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ವತಿಯಿಂದ ಸರ್ಕಾರದ ವಿರುದ್ಧ ಸೈಕಲ್​ ಜಾಥಾ
bangalore , ಭಾನುವಾರ, 26 ಸೆಪ್ಟಂಬರ್ 2021 (17:41 IST)
ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ​​ಯುವ ಹಮ್ಮಿಕೊಳ್ಳಲಾಗಿತ್ತು. ಜಾಥದಲ್ಲಿ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ‌. ಶ್ರೀನಿವಾಸ್, ಕಾರ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ ಭಾಗಿಯಾಗಿದ್ರು. ರೈಡ್ ಫಾರ್ ಯೂನಿಟಿ ಹೆಸರಿನಲ್ಲಿ ನಡೆದ ಈ  ಪ್ರತಿಭಟನೆ, ಟ್ರಿನಿಟಿ ಸರ್ಕಲ್​ನಿಂದ ಬ್ರಿಗೆಡ್​ ರೋಡ್​ವರೆಗೆ ಸೈಕಲ್​ ಜಾಥಾ ನಡೆದಿದೆ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ, ಅಚ್ಚೇದಿನ್ ತರ್ತೀವಿ ಅಂದ್ರು ಇದೇನಾ ಅಚ್ಚೇದಿನ್. 2014ರಲ್ಲಿ ಪೆಟ್ರೋಲ್ ಬೆಲೆ 71 ರೂಪಾಯಿ ಇತ್ತು, ಈಗ ಪೆಟ್ರೋಲ್​ ಬೆಲೆ 104ರ ಗಡಿ ದಾಟಿದೆ ಎಂದು ಬೆಲೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ತಡ ರಾತ್ರಿ ಕಾರು ಬೇಕಾ ಬಿಟ್ಟಿ ಚಲಾಯಿಸಿ ಅವಾಂತರ ಸೃಷ್ಟಿಸಿದ್ದ ಉದ್ಯಮಿಯ ಮಗ