Select Your Language

Notifications

webdunia
webdunia
webdunia
webdunia

ಕೋಟಿ ಕೋಟಿ ಭಾರತೀಯರ ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ

ರಾಮ

geetha

bangalore , ಭಾನುವಾರ, 21 ಜನವರಿ 2024 (18:00 IST)
ಬೆಂಗಳೂರು-ರಾಮ ಪ್ರಾಣ ಪ್ರತಿಷ್ಠಾಪನೆಗೆ ಸಿಲಿಕಾನ್ ಸಿಟಿ ಸಜ್ಜುಗೊಳ್ಳುತ್ತಿದೆ.ವಿನಾಯಕ್ ಸರ್ಕಲ್ ನಲ್ಲಿ 50 ಅಡಿ ಎತ್ತರದ ಹನುಮಾನ್ ಫ್ಲೆಕ್ಸ್ ನಿರ್ಮಾಣ ಮಾಡಲಾಗಿದೆ.ನಾಳೆ ಎಲ್ಲ ದೇವಸ್ಥಾನಗಳಲ್ಲೂ ಬೆಳಗ್ಗೆಯಿಂದಲೇ ಪೂಜೆ ಪುನಸ್ಕಾರ ಆರಂಭ ಆಗಿದೆ.ನಾಳೆ ಪೂಜೆ ಸಾಲವಾಗಿ ಇಂದೆ ದೇವಸ್ಥಾನಗಳಲ್ಲಿ ಸ್ವಚ್ಚತ್ತಾ ಕಾರ್ಯ ನಡೆಸಲಾಗಿದೆ.ದೇವಸ್ಥಾನದ ಮುಂದೆ ಕೇಸರಿ ಬಾವುಟ ಕಟ್ಟಿ ಅಲಂಕಾರ ಮಾಡಲಾಗಿದೆ.
 
ದೇವಸ್ಥಾನಗಳಲ್ಲಿ ಕೇಸರಿ ಬಾವುಟದಲ್ಲಿ ಶ್ರೀರಾಮಚಂದ್ರ ರಾರಾಜಿಸುತ್ತಿದೆ.ನಾಳೆ ನಗರದ ಹಲವೆಡೆ ಅನ್ನ ಪ್ರಸಾದ ವಿತರಣೆಗೆ ಸಿದ್ಧತೆ ನಡೆಸಲಾಗಿದೆ.ವಿವಿಧ ರಾಮ್ ಭಕ್ತರಿಂದ ಇಲ್ಲಡೆ ಪ್ರಸಾದ ವಿತರಣೆ ಮಾಡಲಾಗಿದೆ.ಐತಿಹಾಸಿಕ ಕ್ಷಣಕ್ಕಾಗಿ ಸಿಲಿಕಾನ್ ಸಂಪೂರ್ಣ ಕೇಸರಿಮಯವಾಗಿದೆ.ಎಲ್ಲ ದೇವಸ್ಥಾನಗಳಲ್ಲು ಕೊನೆ ಹಂತದ ಸಿದ್ಧತೆ ದೇವಸ್ಥಾನ ಆಡಳಿತ ಮಂಡಳಿ ನಡೆಸಿದೆ.ವಿಶೇಷ ಹೂಗಳಿಂದ ನಾಳೆ ರಾಮನಿಗೆ ವಿಶೇಷ ಹೂವಿನ ಅಲಂಕಾರಕ್ಕೆ ಸಿದ್ಧತೆ ಮಾಡಲಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ನಡುರಸ್ತೆಯಲ್ಲೇ ಮಹಿಳೆಯನ್ನು ಎಳೆದಾಡಿದ ಆಟೋಚಾಲಕ!