Select Your Language

Notifications

webdunia
webdunia
webdunia
webdunia

ಆಯುಷ್ ಸಚಿವರಿಗೆ ವಕ್ಕರಿಸಿದ ಕೊರೊನಾ

ಆಯುಷ್ ಸಚಿವರಿಗೆ ವಕ್ಕರಿಸಿದ ಕೊರೊನಾ
ನವದೆಹಲಿ , ಗುರುವಾರ, 13 ಆಗಸ್ಟ್ 2020 (22:44 IST)
ಡೆಡ್ಲಿ ಕೊರೊನಾ ವೈರಸ್ ಕೇಂದ್ರ ಸರಕಾರದ ಸಚಿವರೊಬ್ಬರಿಗೆ ತಗುಲಿದೆ.


ಆಯುಷ್ ಖಾತೆ ರಾಜ್ಯ ಸಚಿವರಾಗಿರುವ ಶ್ರೀಪಾದ್ ನಾಯಕ್ ಅವರಿಗೆ ಕೊರೊನಾ ದೃಢಪಟ್ಟಿದೆ.
ಕೋವಿಡ್ – 19 ದೃಢಪಡುತ್ತಿದ್ದಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಮ್ಮ ಸಂಪರ್ಕಕ್ಕೆ ಬಂದವರು ತಪ್ಪದೇ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರಿಗೂ ಸಿಗಲಿದೆ ಇ ಪಾಸ್ ಪೋರ್ಟ್