Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಪುತ್ರನಿಗೂ ಡೆಡ್ಲಿ ವೈರಸ್ ಅಟ್ಯಾಕ್

ಸಿದ್ದರಾಮಯ್ಯ ಪುತ್ರನಿಗೂ ಡೆಡ್ಲಿ ವೈರಸ್ ಅಟ್ಯಾಕ್
ಮೈಸೂರು , ಶುಕ್ರವಾರ, 7 ಆಗಸ್ಟ್ 2020 (22:45 IST)
ಡೆಡ್ಲಿ ಕೊರೊನಾ ವೈರಸ್ ವಿಪಕ್ಷ ನಾಯಕ ಸಿದ್ದರಾಮಯ್ಯರ ಪುತ್ರ ಹಾಗೂ ಶಾಸಕ ಯತೀಂದ್ರ ಅವರಲ್ಲೂ ಕಾಣಿಸಿಕೊಂಡಿದೆ.


ಮಣಿಪಾಲ್ ಆಸ್ಪತ್ರೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಚಿಕಿತ್ಸೆ ಪಡೆದುಕೊಳ್ಳುತ್ತಿದ್ಧಾರೆ.

ತಮ್ಮ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು, ಕ್ವಾರಂಟೈನ್ ಗೆ ಒಳಗಾಗಬೇಕು ಎಂದು ಯತೀಂದ್ರ ಮನವಿ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಪಾಸಿಟಿವ್ : ಬಿ.ಎಸ್.ಯಡಿಯೂರಪ್ಪ ಹೇಗಿದ್ದಾರೆ?