Webdunia - Bharat's app for daily news and videos

Install App

ಕೊರೊನಾ ವೈರಸ್ ಗೆ ಯಮನಾದ ಪೊಲೀಸ್

Webdunia
ಸೋಮವಾರ, 27 ಏಪ್ರಿಲ್ 2020 (16:13 IST)
ಪೊಲೀಸರು ಯಮರಾಜನಾಗಿ ಕೊರೊನಾ ವೈರಸ್ ಸಂಹಾರ ಮಾಡಿ ಜನಮನ ಗೆದ್ದಿದ್ದಾರೆ.

ಕೊರೊನಾ ತಡೆಗೆ  ಸಾಕಷ್ಟು ಕ್ರಮಗಳನ್ನು ಕೈಗೊಂಡ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಈಗ  ಒಂದು  ಹೆಜ್ಜೆ  ಮುಂದೆ ಹೋಗಿ  ಬೀದಿ ನಾಟಕ ಪ್ರದರ್ಶನ ಮಾಡಿ ಜಾಗೃತಿ  ಮೂಡಿಸಿದೆ.  

ಬಾಳೆಹೊನ್ನೂರು  ಪೊಲೀಸರು   "ಮಾಡಲು ಕೊರೊನಾ ಸಂಹಾರ ಪಾಲಿಸಿ ಸಾಮಾಜಿಕ  ಅಂತರ " ಎಂಬ  ಬೀದಿ  ನಾಟಕ ಮಾಡಿದ್ದಾರೆ. 

ಪೊಲೀಸರೇ  ಯಮಧರ್ಮರಾಜ, ಮಂತ್ರಿ, ರಾಜನ  ವೇಷ ಧರಿಸಿ ಕೊರೊನಾ ತಡೆ ಬಗ್ಗೆ  ಜಾಗೃತಿ ಮೂಡಿಸಿದ್ದಾ ರೆ.  ಪೊಲೀಸರ  ಈ ಕೆಲಸನ್ನು  ಮಾಜಿ ದಕ್ಷ  ಪೊಲೀಸ್ ಅಧಿಕಾರಿ ವಿ ದಿ ಲೀಡರ್ಸ್ ಸಂಸ್ಥೆ ಸ್ಥಾಪಕ  ಕೆ. ಅಣ್ಣಾಮಲೈ ಮೆಚ್ಚಿಕೊಂಡು ಟ್ವಿಟ್ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments