ಕೊರೊನಾ ವೈರಸ್ ಗೆ ಯಮನಾದ ಪೊಲೀಸ್

Webdunia
ಸೋಮವಾರ, 27 ಏಪ್ರಿಲ್ 2020 (16:13 IST)
ಪೊಲೀಸರು ಯಮರಾಜನಾಗಿ ಕೊರೊನಾ ವೈರಸ್ ಸಂಹಾರ ಮಾಡಿ ಜನಮನ ಗೆದ್ದಿದ್ದಾರೆ.

ಕೊರೊನಾ ತಡೆಗೆ  ಸಾಕಷ್ಟು ಕ್ರಮಗಳನ್ನು ಕೈಗೊಂಡ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಈಗ  ಒಂದು  ಹೆಜ್ಜೆ  ಮುಂದೆ ಹೋಗಿ  ಬೀದಿ ನಾಟಕ ಪ್ರದರ್ಶನ ಮಾಡಿ ಜಾಗೃತಿ  ಮೂಡಿಸಿದೆ.  

ಬಾಳೆಹೊನ್ನೂರು  ಪೊಲೀಸರು   "ಮಾಡಲು ಕೊರೊನಾ ಸಂಹಾರ ಪಾಲಿಸಿ ಸಾಮಾಜಿಕ  ಅಂತರ " ಎಂಬ  ಬೀದಿ  ನಾಟಕ ಮಾಡಿದ್ದಾರೆ. 

ಪೊಲೀಸರೇ  ಯಮಧರ್ಮರಾಜ, ಮಂತ್ರಿ, ರಾಜನ  ವೇಷ ಧರಿಸಿ ಕೊರೊನಾ ತಡೆ ಬಗ್ಗೆ  ಜಾಗೃತಿ ಮೂಡಿಸಿದ್ದಾ ರೆ.  ಪೊಲೀಸರ  ಈ ಕೆಲಸನ್ನು  ಮಾಜಿ ದಕ್ಷ  ಪೊಲೀಸ್ ಅಧಿಕಾರಿ ವಿ ದಿ ಲೀಡರ್ಸ್ ಸಂಸ್ಥೆ ಸ್ಥಾಪಕ  ಕೆ. ಅಣ್ಣಾಮಲೈ ಮೆಚ್ಚಿಕೊಂಡು ಟ್ವಿಟ್ ಮಾಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಸ ಗುಡಿಸುವ ನೆಪದಲ್ಲಿ ಕಾಂಗ್ರೆಸ್ ಹಣ ದೋಚುವ ಯತ್ನ: ವಿಜಯೇಂದ್ರ ಕಿಡಿ

Gold Price: ನಿನ್ನೆ ಕೊಂಚ ಇಳಿಕೆಯಾಗಿದ್ದ ಚಿನ್ನದ ದರದಲ್ಲಿ ಇಂದು ಎಷ್ಟು ಏರಿಕೆ

Big Breaking: ಆಲ್ ಫಲಾಹ್ ಗ್ರೂಪ್‌ನ ಅಧ್ಯಕ್ಷ 13ದಿನ ಇಡಿ ಕಸ್ಟಡಿಗೆ

ಸ್ಫೋಟಕ್ಕೂ ಮುನ್ನಾ ಮನೆಗೆ ಭೇಟಿ ಕೊಟ್ಟ ಬಾಂಬರ್‌ ಉಮರ್ ಮಾಡಿದ್ದೇನು ಗೊತ್ತಾ

Karnataka Weather, ಚಳಿಯ ಜತೆಗೆ ರಾಜ್ಯದ ಈ ಭಾಗದಲ್ಲಿ ಇಂದು, ನಾಳೆ ಮಳೆ

ಮುಂದಿನ ಸುದ್ದಿ
Show comments