Select Your Language

Notifications

webdunia
webdunia
webdunia
webdunia

ಕೊರೊನಾ ಎಫೆಕ್ಟ್ – ಮನೆ ಬಿಟ್ಟು ಹೊರಗೆ ಬರಲೇಬೇಡಿ ಎಂದ ಜಿಲ್ಲಾಧಿಕಾರಿ

ಕೊರೊನಾ ಎಫೆಕ್ಟ್ – ಮನೆ ಬಿಟ್ಟು ಹೊರಗೆ ಬರಲೇಬೇಡಿ ಎಂದ ಜಿಲ್ಲಾಧಿಕಾರಿ
ಧಾರವಾಡ , ಸೋಮವಾರ, 16 ಮಾರ್ಚ್ 2020 (18:38 IST)

ಮಾರಣಾಂತಿಕ ವೈರಸ್ ಕೊರೊನಾ ಭೀತಿ ರಾಜ್ಯದಲ್ಲಿ ಹೆಚ್ಚುತ್ತಿದ್ದು, ಜನರು ಮನೆ ಬಿಟ್ಟು ಹೊರಗೆ ಬರಬಾರದು ಅಂತ ಅಧಿಕಾರಿಗಳು ಸೂಚನೆ ಕೊಡುತ್ತಿದ್ದಾರೆ.
 

ಧಾರವಾಡದಲ್ಲಿ ಕೊರೊನಾ ಪೀಡಿತರು ಇಲ್ಲದಿದ್ದರೂ ಸಹ ಮುಂದಿನ 14 ದಿನಗಳವರೆಗೆ ಜನರು ಮನೆ ಬಿಟ್ಟು ಹೊರಗೆ ಬರಲೇಬಾರದು. ಹೀಗಂತ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಇಬ್ಬರ ವರದಿ ನೆಗೆಟಿವ್ ಬಂದಿವೆ. ಜಿಲ್ಲೆಯ ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ ಅಂತ ಹೇಳಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮಕ್ಕಳಾಗುವ ಹರಕೆ ಹೊರಲೂ ಕೊರೊನಾ ಭೀತಿ