Select Your Language

Notifications

webdunia
webdunia
webdunia
webdunia

ಕೊರೊನಾ ವೈರಸ್ ತಡೆಗೆ ಸಚಿವ ಎಸ್ ಟಿ ಸೋಮಶೇಖರ್ ರಿಂದ ಸಹಕಾರ

ಬೆಂಗಳೂರು
ಬೆಂಗಳೂರು , ಶನಿವಾರ, 4 ಏಪ್ರಿಲ್ 2020 (10:26 IST)
ಬೆಂಗಳೂರು : ಕೊರೊನಾ ವೈರಸ್ ತಡೆಗೆ ಹಲವು ಕಡೆಯಿಂದ ದೇಣಿಗೆ ಹರಿದುಬರುತ್ತಿದ್ದು, ಇದೀಗ ಸಚಿವ ಎಸ್ ಟಿ ಸೋಮಶೇಖರ್ ಕೂಡ ಸಹಕಾರ ನೀಡಿದ್ದಾರೆ.


ಕೊರೊನಾ ವೈರಸ್ ತಡೆಗೆ  ಹಲವು ಗಣ್ಯ ವ್ಯಕ್ತಿಗಳು ತಮ್ಮ ಕೈಲಾದಷ್ಟು  ಸಹಕಾರ ನೀಡುತ್ತಿದ್ದಾರೆ. ಅದೇರೀತಿ ಇದೀಗ ಸಿಎಂ ರಿಲೀಫ್ ಫಂಡ್ ಗೆ ಎಸ್ ಟಿ ಸೋಮಶೇಖರ್ ದೇಣಿಗೆ ನೀಡಿದ್ದಾರೆ. ಸಹಕಾರ ಇಲಾಖೆಯಿಂದ ಒಟ್ಟು 31.85 ಕೋಟಿ ದೇಣಿಗೆ  ನೀಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸೇರಿ ಇತರೆ ಮೂಲಗಳಿಂದ ನೆರವು ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಶ್ರೀರಾಮುಲು ಸೋದರರಿದ್ದಂತೆ-ವದಂತಿಗೆ ಸ್ಪಷ್ಟನೆ ನೀಡಿದ ಸಚಿವ ಸುಧಾಕರ್