Webdunia - Bharat's app for daily news and videos

Install App

ದೇವಸ್ಥಾನದ ಎದುರು ಸಿ ಟಿ ರವಿ ವಿರುದ್ಧ ಬೋರ್ಡ್ ನೇತು ಹಾಕಿದ ಕಾಂಗ್ರೆಸ್ ಕಾರ್ಯಕರ್ತರು

Webdunia
ಸೋಮವಾರ, 27 ಫೆಬ್ರವರಿ 2023 (15:21 IST)
ಬಿಜೆಪಿ ಪ್ರಧಾನ ಕಾರ್ಯದರ್ಶಿಸಿ.ಟಿ.ರವಿ ಮಾಂಸ ಸೇವಿಸಿ ದೇವಸ್ಥಾನ ಪ್ರವೇಶಿಸಿರುವ ಹಿನ್ನೆಲೆ ಸಿ.ಟಿ.ರವಿಯನ್ನು ದೇವಸ್ಥಾನದ ಪ್ರವೇಶವಕ್ಕೆ ನಿರ್ಬಂಧಿಸಬೇಕು ಎಂದು ನಾಮಫಲಕವನ್ನ ಕಾಂಗ್ರೆಸ್ ಅಳವಡಿಸಿದೆ.ಅಲ್ಲದೇ ಸರ್ಕಾರದ ಮುಖ್ಯಕಾರ್ಯದರ್ಶಿ ಸರ್ಕಾರಿ ಬಂಗಲ್ಲೆ ಪಕ್ಕದಲ್ಲಿರುವ ಮಾರುತಿ ದೇವಸ್ಥಾನದ ಎದುರು ಸಿಟಿ ರವಿ ಪೋಸ್ಟರ್ ಅಂಟಿಸಲಾಗಿದೆ.ಸಿಟಿ ರವಿ ಮಾಂಸ ತಿನ್ನುವ ಪೋಸ್ಟರ್ ದೇವಸ್ಥಾನದ ಮುಂದೆ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಅಂಟಿಸಿದ್ದಾರೆ.ದೇವಸ್ಥಾನದ ಎದುರು ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಬೋರ್ಡ್ ನೆತ್ತು ಹಾಕಿದ್ದು,ಸಿ ಟಿ ರವಿಯವರಿಗೆ ದೇವಸ್ಥಾನ‌ ಪ್ರವೇಶ ನಿರ್ಬಂಧಿಸಬೇಕು.ರವಿ ನಲ್ಲಿ ಮೂಳೆ ಹೊಟೇಲ್' ಎಂದು ವ್ಯಂಗ್ಯವಾಗಿ ಬೋರ್ಡ್ ಬರೆದು ನೆತ್ತಹಾಕಲಾಗಿದೆ.
 
ಇನ್ನು ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಎಸ್.ಮನೋಹರ್ ಸಿಟಿ ರವಿ ಮಾಂಸ್ ತಿಂದು ದೇವಸ್ಥಾನಕ್ಕೆ ಪ್ರವೇಶಮಾಡಿದ್ದಾರೆ.ರಾಜ್ಯದಲ್ಲಿರುವ ಎಲ್ಲಾ ಹಿಂದು ದೇವಸ್ಥಾನಗಳಲ್ಲಿ ಸಿಟಿ ರವಿಯನ್ನು ನಿರ್ಬಂಧಿಸಬೇಕು.ನಾವು ಧಾರ್ಮಿಕ ದತ್ತಿ ಇಲಾಖೆಗೆ ಮನವಿ ಮಾಡ್ತಿದ್ದೇವೆ .ಸಿಟಿ ರವಿಯನ್ನು ಯಾವುದೇ ದೇವಾಲಯಕ್ಕೆ ಪ್ರವೇಶ ನೀಡಬಾರದು.ಸಿಟಿ ರವಿ ಮಾಂಸ್ ತಿಂದು ದೇವಾಲಯಕ್ಕೆ ಪ್ರವೇಶಮಾಡಿ.ಹಿಂದು ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.ಕೂಡಲೇ ಸಿಟಿ ರವಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಜರಾಯಿ ಇಲಾಖೆಗೆ ಮನವಿ ಮಾಡ್ತಿದೇವೆ ಎಂದು ಮನೋಹರ್ ಆಗ್ರಹಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments