Select Your Language

Notifications

webdunia
webdunia
webdunia
webdunia

ಕೊಡಗು ಜಿಲ್ಲಾ ಎಸ್ ಪಿಯನ್ನ ಅಮಾನತುಗೊಳಿಸುವಂತೆ ಕಾಂಗ್ರೆಸ್ ಟ್ವೀಟ್

ಕೊಡಗು ಜಿಲ್ಲಾ ಎಸ್ ಪಿಯನ್ನ ಅಮಾನತುಗೊಳಿಸುವಂತೆ  ಕಾಂಗ್ರೆಸ್ ಟ್ವೀಟ್
kodagu , ಶುಕ್ರವಾರ, 19 ಆಗಸ್ಟ್ 2022 (20:48 IST)
ಸಿದ್ದರಾಮಯ್ಯನವರ ಮೇಲೆ ಆದಂತ ಹಲ್ಲೆ ಖಂಡಿಸಿ ಕಾಂಗ್ರೆಸ್ ಟ್ವೀಟ್‌ನಲ್ಲಿ ಕಿಡಿಕಾರಿದೆ.ಸಿದ್ದರಾಮಯ್ಯ ಅವರು ಸಾಗುವ ದಾರಿಯಲ್ಲಿ ಹಾಗೂ ಅವರು ಆಗಮಿಸುವ ಸ್ಥಳದಲ್ಲೇ ಬಿಜೆಪಿ ಗೂಂಡಾಗಳು ಜಾಮಯಿಸಿದ್ದರೂ,ಮುನ್ಸೂಚನೆ ವೇಳೆ ಅವರನ್ನು ಬಂಧಿಸಿ ಅವರ ರಕ್ಷಣೆಗೆ ನಿಂತಿದ್ದರು. ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.ಅಷ್ಟೇ ಅಲ್ಲದೆ ಕರ್ತವ್ಯಲೋಪವೆಸಗಿದ ಕೊಡಗು ಜಿಲ್ಲಾ ಎಸ್ಪಿಯನ್ನು ಕೂಡಲೇ ಅಮಾನತುಗೊಳಿಸಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊಡಗು ಮೊಟ್ಟೆ ಪ್ರಕರಣ ಬೆನ್ನಲ್ಲೆ ಶಿವಮೊಗ್ಗ ಜಿಲ್ಲಾ ಪ್ರವಾಸ ರದ್ದು