Select Your Language

Notifications

webdunia
webdunia
webdunia
webdunia

ಆಕಳನ್ನು ಹೊತ್ತೊಯ್ದ ಚಿರತೆ..!

ಆಕಳನ್ನು ಹೊತ್ತೊಯ್ದ ಚಿರತೆ..!
bangalore , ಶುಕ್ರವಾರ, 19 ಆಗಸ್ಟ್ 2022 (20:16 IST)
ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬಸೋಳಿ ಗ್ರಾಮದಲ್ಲಿ ಜಾನುವಾರುವೊಂದರ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿ ಮಾಡುತ್ತಿರುವ ದೃಶ್ಯ ಪ್ರಯಾಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ. ರಸ್ತೆಯ ಪಕ್ಕದಲ್ಲಿ ಮೇವು ತಿನ್ನುತ್ತಿದ್ದ ಆಕಳನ್ನು ಚಿರತೆ ಎಳೆದೊಯ್ದಿದ್ದು, ಪ್ರಯಾಣಿಕರು ಎಷ್ಟೆ‌ ಕೂಗಾಡಿದ್ರೂ, ಚಿರತೆ ಆಕಳನ್ನು ಬಿಡದೆ ಕುತ್ತಿಗೆ ಹಿಡಿದು ಎಳೆದಾಡಿದೆ, ಚಿರತೆಯ ಆರ್ಭಟ ಕಂಡ ಪ್ರಯಾಣಿಕರು ತುಂಬಾ ಭಯಭೀತರಾಗಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೌಂಟ್ ಕಾರ್ಮೆಲ್ ಕಾಲೇಜು ವಿರುದ್ಧ FIR..!