Select Your Language

Notifications

webdunia
webdunia
webdunia
webdunia

ಅತೃಪ್ತ ಶಾಸಕರ ಸಮಾಧಾನಕ್ಕೆ ಕಾಂಗ್ರೆಸ್ ತಂತ್ರ; ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ

ಅತೃಪ್ತ ಶಾಸಕರ ಸಮಾಧಾನಕ್ಕೆ ಕಾಂಗ್ರೆಸ್ ತಂತ್ರ; ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ
ಬೆಂಗಳೂರು , ಮಂಗಳವಾರ, 18 ಜೂನ್ 2019 (11:38 IST)
ಬೆಂಗಳೂರು : ಅತೃಪ್ತ ಶಾಸಕರ ಸಮಾಧಾನಕ್ಕೆ ಮುಂದಾದ ಕಾಂಗ್ರೆಸ್ ನಾಯಕರು ತಿಂಗಳೊಳಗೆ ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.




ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರು ಸಮಾಧಾನಗೊಳಿಸಲು ಬಾಕಿ ಉಳಿದಿರುವ 32 ನಿಗಮ ಮಂಡಳಿಗಳ ಭರ್ತಿಗೆ ಚಿಂತನೆ ನಡೆಸಿದೆ. ಅಲ್ಲದೇ  ಹಾಲಿ ಶಾಸಕರಿಗೆ ಸ್ಥಾನ ನೀಡಿ ಸಮಾಧಾನಪಡಿಸಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. 


ಮೊದಲು 10 ನಿಗಮಗಳಿಗೆ ಅಧ್ಯಕ್ಷರ ನೇಮಕಾಂತಿಗೆ ಆದ್ಯತೆ ನೀಡಲಾಗಿದ್ದು, ಕಾಂಗ್ರೆಸ್ ಶಾಸಕರಾದ ಅಖಂಡ ಶ್ರೀನಿವಾಸಮೂರ್ತಿ, ಮಹೇಶ್ ಕುಮಟಳ್ಳಿ, ಎಸ್.ರಾಮಪ್ಪ, ಭೀಮಾನಾಯ್ಕ್, ಸೇರಿದಂತೆ 10 ಶಾಸಕರಿಗೆ ಮೊದಲಿಗೆ ಸ್ಥಾನ ನೀಡಿಕೆ ಸಾಧ್ಯತೆ ಇದೆ ಎನ್ನಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರೈತರಿಗೆ ಕಬ್ಬಿನ ಬಾಕಿ ಪಾವತಿಸದ ಹಿನ್ನಲೆ; ಸಕ್ಕರೆ ಕಾರ್ಖಾನೆಗಳಿಗೆ ಮುಟ್ಟುಗೋಲು ಹಾಕಲು ಆದೇಶ