Select Your Language

Notifications

webdunia
webdunia
webdunia
webdunia

ಸರ್ವ ಜನಾಂಗವನ್ನ ಪ್ರೀತಿ ಮಾಡುವ ಪಕ್ಷ ಕಾಂಗ್ರೆಸ್

ಸರ್ವ ಜನಾಂಗವನ್ನ ಪ್ರೀತಿ ಮಾಡುವ ಪಕ್ಷ ಕಾಂಗ್ರೆಸ್
ಬಾಗಲಕೋಟೆ , ಶನಿವಾರ, 23 ಡಿಸೆಂಬರ್ 2023 (15:44 IST)
ಸರ್ಕಾರ ಹಿಜಾಬ್ ನಿಷೇಧ ಹಿಂಪಡೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ಸರ್ವಧರ್ಮ ಜನಾಂಗವನ್ನ ಸಮಾನವಾಗಿ ಕಾಣುತ್ತದೆ.. ಯಾವುದೇ ಧರ್ಮವಿರಲಿ, ಅವರ ಆಚಾರ-ವಿಚಾರಗಳ ಆಚರಣೆಗೆ ಅಡ್ಡಿ ಮಾಡಲ್ಲ.
 
ಸರ್ವ ಜನಾಂಗವನ್ನ ಪ್ರೀತಿ ಮಾಡುವ ಪಕ್ಷ ಕಾಂಗ್ರೆಸ್. ಆ ನಿಟ್ಟಿನಲ್ಲಿ ನಮ್ಮ ನಾಯಕ ಸಿಎಂ ಸಿದ್ದರಾಮಯ್ಯ ನಿರ್ಧಾರ ತಗೆದುಕೊಂಡಿದ್ದಾರೆ, ಅದು ತಪ್ಪಲ್ಲ. ಇದನ್ನ ನಾವು ಮತ ಓಲೈಕೆಗಾಗಿ ಮಾಡಿದ್ದಲ್ಲ ಅಂತಾ ಹೇಳಿದ್ದಾರೆ..

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ