Select Your Language

Notifications

webdunia
webdunia
webdunia
webdunia

ಅಂದು ಟಿಪ್ಪು ಸುಲ್ತಾನ್ ನ ಸಾಧನೆ ಹೊಗಳಿದ ಸಿಎಂ ಯಡಿಯೂರಪ್ಪ ಬರೆದಿದ್ದ ವಾಕ್ಯಗಳು ವೈರಲ್

ಅಂದು ಟಿಪ್ಪು ಸುಲ್ತಾನ್ ನ ಸಾಧನೆ ಹೊಗಳಿದ ಸಿಎಂ ಯಡಿಯೂರಪ್ಪ ಬರೆದಿದ್ದ ವಾಕ್ಯಗಳು ವೈರಲ್
ಬೆಂಗಳೂರು , ಗುರುವಾರ, 31 ಅಕ್ಟೋಬರ್ 2019 (10:22 IST)
ಬೆಂಗಳೂರು : ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರ ರಾಜ್ಯ ಬಿಜೆಪಿ ಸರ್ಕಾರದ ನಡೆಗೆ ಪ್ರಗತಿಪರರು ವಿರೋಧ ವ್ಯಕ್ತಪಡಿಸಿದ್ದಾರೆ.


ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪಠ್ಯ ಪುಸ್ತಕದಿಂದ ಟಿಪ್ಪು ಸುಲ್ತಾನನ ಇತಿಹಾಸ ಕೈಬಿಡುವ ಬಗ್ಗೆ ಚಿಂತನೆ ನಡೆಸಿವೆ. ಈ ಹಿನ್ನಲೆಯಲ್ಲಿ ಇದೀಗ ಟಿಪ್ಪು ಸುಲ್ತಾನನನ್ನು ತೆಗಳುತ್ತಿದ್ದ  ಸಿಎಂ ಯಡಿಯೂರಪ್ಪ ಕೆಲವು ವರ್ಷಗಳ  ಹಿಂದೆ ಟಿಪ್ಪು ಸುಲ್ತಾನ್ ನ ಸಾಧನೆ ಹೊಗಳಿದ್ರು ಎಂದು ಹೇಳಲಾಗಿದೆ.

 

 2012ರಲ್ಲಿ ಶ್ರೀರಂಗಪಟ್ಟಣ ಬಳಿಯ ಗುಂಬಜ್ ಗೆ ಯಡಿಯೂರಪ್ಪ ಭೇಟಿ ನೀಡಿದ್ದ  ವೇಳೆ ಸಂದರ್ಶಕರ ಪುಸ್ತಕದಲ್ಲಿ ಟಿಪ್ಪು ಕುರಿತು ಬಣ್ಣನೆ ಮಾಡಿದ್ದರು. ಅಂದು ಬಿಎಸ್ ಯಡಿಯೂರಪ್ಪ ಬರೆದಿದ್ದ ವಾಕ್ಯಗಳು ಇಂದು ವೈರಲ್  ಆಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸವನ್ನು ಕೈಬಿಡಲು ಕಾರಣ ತಿಳಿಸಿದ ಗೃಹಸಚಿವ ಬಸವರಾಜ ಬೊಮ್ಮಾಯಿ