Webdunia - Bharat's app for daily news and videos

Install App

ಪ್ರಚಾರದ ಮಧ್ಯೆಯೂ ಸಿಎಂ ಸಿದ್ದರಾಮಯ್ಯ ಬಾಡೂಟ

Webdunia
ಗುರುವಾರ, 10 ಮೇ 2018 (08:16 IST)
ಮೈಸೂರು: ಚುನಾವಣೆ ಬಂತೆಂದರೆ ರಾಜಕೀಯ ನಾಯಕರಿಗೆ ಮನೆ ಕಡೆ ಹೋಗುವಷ್ಟೂ ಪುರುಸೊತ್ತಿರಲ್ಲ. ಅಷ್ಟು ಬ್ಯುಸಿ ಮಧ್ಯೆ ಊಟ ತಿಂಡಿ ಬಗ್ಗೆ ಯೋಚನೆ ಮಾಡಲೂ ಸಮಯವಿಲ್ಲದೇ ಇರೋದು ಸಹಜ.

ಆದರೆ ಇಂತಹಾ ಬ್ಯುಸಿ ಶೆಡ್ಯೂಲ್ ನಡುವೆಯೂ ಸಿಎಂ ಸಿದ್ದರಾಮಯ್ಯ ಬಾಡೂಟ ಸವಿದಿದ್ದಾರೆ. ಪ್ರಚಾರಕ್ಕೆಂದು ಸ್ವ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಸಹವರ್ತಿಗಳೊಂದಿಗೆ ರೋಡ್ ಶೋ ಮಾಡಿದ ಸಿಎಂ ಬಳಿಕ ಭೂರಿ ಭೋಜನ ಸವಿದಿದ್ದಾರೆ.

ನಾಟಿ ಕೋಳಿ ಸಾರಿನ ಭರ್ಜರಿ ಬಾಡೂಟ ಸವಿದ ಸಿಎಂಗೆ ಸ್ಥಳೀಯ ಮಹಿಳೆಯರು, ಅಭಿಮಾನಿಗಳು ಪಕ್ಕದಲ್ಲೇ ನಿಂತು ಸೆರಗಿನಲ್ಲೇ ಗಾಳಿ ಬೀಸಿ ಆತಿಥ್ಯ ನೀಡಿದ್ದಾರೆ. ಅತ್ತ ಸಿಎಂ ಕೂಡಾ ಹೊಟ್ಟೆ ತಂಪಗೆ ಮಾಡಿಕೊಂಡು ಪ್ರಚಾರಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments