Select Your Language

Notifications

webdunia
webdunia
webdunia
webdunia

5 ದಿನಗಳ ಕಾಲ ಉಡುಪಿಯಲ್ಲಿ ತಂಗಲಿರುವ ಸಿಎಂ ಹೆಚ್.ಡಿ.ಕೆ. ಕಾರಣವೇನು ಗೊತ್ತಾ?

5 ದಿನಗಳ ಕಾಲ ಉಡುಪಿಯಲ್ಲಿ ತಂಗಲಿರುವ ಸಿಎಂ ಹೆಚ್.ಡಿ.ಕೆ. ಕಾರಣವೇನು ಗೊತ್ತಾ?
ಉಡುಪಿ , ಸೋಮವಾರ, 29 ಏಪ್ರಿಲ್ 2019 (12:14 IST)
ಉಡುಪಿ : ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಆಯುರ್ವೇದಿಕ್ ಚಿಕಿತ್ಸೆ ಪಡೆಯಲು ಇದೀಗ ಮತ್ತೆ ಉಡುಪಿಗೆ ಮರಳಿದ್ದಾರೆ.

ಉಡುಪಿ ನಗರದ ಕಾಪುವಿನಲ್ಲಿರುವ ಸಾಯಿರಾಧಾ ಹೆರಿಟೇಜ್ ರೆಸಾರ್ಟ್ ನಲ್ಲಿ ಸಿಎಂಗೆ ಪ್ರಕೃತಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜೊತೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕೂಡ ಒಂದು ವಾರದ ಕೋರ್ಸ್ ಕೊಡಲಾಗುತ್ತಿದೆ. ಎನ್ನಲಾಗುತ್ತಿದೆ.

 

ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿಯವರು ಐದು ದಿನಗಳ ಕಾಲ ಹೆಲ್ತ್ ರಿಸಾರ್ಟ್‍ನಲ್ಲೇ ತಂಗಲಿದ್ದು, ಈ ಐದು ದಿನವೂ ರಿಲ್ಯಾಕ್ಸ್ ಮೂಡ್ ನಲ್ಲಿರುವ ಕಾರಣ ಮಾಧ್ಯಮಗಳಿಂದ ದೂರವಿರಲು ಸಿಎಂ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಮತ ಎಣಿಕೆಯ ಒತ್ತಡದಿಂದ 270 ಚುನಾವಣಾ ಸಿಬ್ಬಂದಿ ಸಾವು. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?