Webdunia - Bharat's app for daily news and videos

Install App

ಬಿಜೆಪಿ ಸರ್ಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿದ ಸಿಎಂ ಬಿಎಸ್ ವೈ

Webdunia
ಮಂಗಳವಾರ, 27 ಆಗಸ್ಟ್ 2019 (10:11 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಈಗಾಗಲೇ ರಚನೆಯಾಗಿದ್ದು, ಇದೀಗ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ.




ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ 17 ಶಾಸಕರಿಗೆ ಕೊನೆಗೂ ಸಿಎಂ ಬಿಎಸ್ ಯಡಿಯೂರಪ್ಪ ಖಾತೆ ಹಂಚಿಕೆ ಮಾಡಿದ್ದು, ಇದಕ್ಕೆ ರಾಜ್ಯಪಾಲರು ಅನುಮತಿ ಸೂಚಿಸಿದ್ದಾರೆ.

ನೂತನ ಸಚಿವರ ಖಾತೆಗಳ ಪಟ್ಟಿ ಹೀಗಿವೆ:

ಆರ್.ಅಶೋಕ್ - ಕಂದಾಯ ಖಾತೆ

ವಿ.ಸೋಮಣ್ಣ - ವಸತಿ, ನಗರಾಭಿವೃದ್ಧಿ ಖಾತೆ

ಬಸವರಾಜ್‌ ಬೊಮ್ಮಾಯಿ - ಗೃಹ ಖಾತೆ

ಕೆ.ಎಸ್.ಈಶ್ವರಪ್ಪ - ಗ್ರಾಮೀಣಾಭಿವೃದ್ಧಿ ಇಲಾಖೆ

ಜಗದೀಶ್ ಶೆಟ್ಟರ್ - ಬೃಹತ್ & ಮಧ್ಯಮ ಕೈಗಾರಿಕೆ

ಲಕ್ಷ್ಮಣ ಸವದಿ - ಸಾರಿಗೆ ಇಲಾಖೆ

ಸಿ.ಸಿ. ಪಾಟೀಲ್ - ಗಣಿ & ಭೂ ವಿಜ್ಞಾನ ಇಲಾಖೆ

ಸಿ.ಟಿ. ರವಿ - ಪ್ರವಾಸೋದ್ಯಮ ಇಲಾಖೆ

ಕೋಟ ಶ್ರೀನಿವಾಸ ಪೂಜಾರಿ - ಮೀನುಗಾರಿಕೆ, ಬಂದರು

ಶಶಿಕಲಾ ಜೊಲ್ಲೆ- ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ       

ಗೋವಿಂದ ಕಾರಜೋಳ - ಲೋಕೋಪಯೋಗಿ, ಸಮಾಜ ಕಲ್ಯಾಣ

ಡಾ. ಅಶ್ವತ್ಥ್‌ ನಾರಾಯಣ - ವೈದ್ಯಕೀಯ ಶಿಕ್ಷಣ & ಐಟಿ-ಬಿಟಿ

ಜೆ.ಸಿ. ಮಾಧುಸ್ವಾಮಿ - ಕಾನೂನು & ಸಂಸದೀಯ

ಬಿ. ಶ್ರೀರಾಮುಲು - ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ

ಸುರೇಶ್ ಕುಮಾರ್ - ಉನ್ನತ ಶಿಕ್ಷಣ

ಪ್ರಭು ಚೌಹಾಣ್‌ - ಪಶು ಸಂಗೋಪನಾ ಖಾತೆ

ಹೆಚ್. ನಾಗೇಶ್ - ಮುಜರಾಯಿ ಇಲಾಖೆ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments