Select Your Language

Notifications

webdunia
webdunia
webdunia
webdunia

ಸಿಎಂ ಬೊಮ್ಮಾಯಿ ಧಮ್ ಹೇಳಿಕೆ ಸಿದ್ದರಾಮಯ್ಯ ಟಾಂಗ್

ಸಿಎಂ ಬೊಮ್ಮಾಯಿ ಧಮ್ ಹೇಳಿಕೆ ಸಿದ್ದರಾಮಯ್ಯ ಟಾಂಗ್
bangalore , ಭಾನುವಾರ, 11 ಸೆಪ್ಟಂಬರ್ 2022 (19:59 IST)
ಸಿಎಂ ಬೊಮ್ಮಾಯಿ ಧಮ್ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟಾಂಗ್ ಕೊಟ್ಟಿದ್ದಾರೆ.ಧಮ್ ಎಂದ್ರೆ ಧಮ್ ಬಿರಿಯಾನಿ ಎಂದು ತಿಳಿದುಕೊಂಡಿದ್ದೀರಾ..ಭ್ರಷ್ಟಾಚಾರವನ್ನೇ ವಿಷಯವಷನ್ನಾಗಿಟ್ಟು ಚುನಾವಣೆ ಎದುರಿಸಲು ನಿಮಗೆ ಧಮ್ ಇದ್ಯಾ..?ನಿಮಗೆ ಆ ಧಮ್ ಇಲ್ಲ.ಹಿಂದು- ಮುಸ್ಲಿಂ, ಮಂದಿರ- ಮಸೀದಿ, ಹಿಜಾಬ್- ಕೇಸರಿ ಶಾಲು ವಿವಾದದಲ್ಲೇ ನಿಮ್ಮ ಪ್ರಚಾರ ಕೊನೆಗೊಳ್ಳುವುದು.ಬೇರೆ ದಾರಿ ನಿಮಗೆ ಇಲ್ಲ ಎಂದು ಸಿಎಂ ಗೆ ಸಿದ್ದು ಟಾಂಗ್ ಕೊಟ್ಟಿದ್ದಾರೆ.ಇದು ಜನಮರ್ದನ ಸರ್ಕಾರ ಎಂದು ಸಿದ್ದು ಕಿಡಿಕಾರಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು?