Webdunia - Bharat's app for daily news and videos

Install App

ಹಗರಣ ನಡದಿದ್ರೆ ತನಿಖಾ ವರದಿ ಬಹಿರಂಗ ಮಾಡಿ ಎಂದು ಸಿಟಿ ರವಿ ಸವಾಲ್

Webdunia
ಭಾನುವಾರ, 21 ಮೇ 2023 (19:50 IST)
ಬಿಜೆಪಿ‌ ಸರ್ಕಾರದ ಹಗರಣಗಳ ತನಿಖೆ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರವಾಗಿ ಬಿಜೆಪಿ ಕಛೇರಿಯಲ್ಲಿ ಮಾಜಿ ಸಚಿವ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
 
ಟೈಂ‌ ಬಾಂಡ್ ಫಿಕ್ಸ್ ಮಾಡಿ , ಟೈಂ ಬಾಂಡ್‌ನೊಳಗೆ ತನಿಖೆ ನಡೆಸಿ ಸತ್ಯ ಏನು ಸುಳ್ಳು ಏನು ಅಂತ ಗೊತ್ತಾಗುತ್ತೆ.ಹಗರಣ ನಡದಿದ್ರೆ ತನಿಖಾ ವರದಿ ಬಹಿರಂಗ ಮಾಡಿ.ಅರ್ಕಾವತಿ ಡಿನೋಟಿಫೈ ಪ್ರಕರಣದ ಬಗ್ಗೆಯೂ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿ.ಅದು ರೆಡಿ ಕೇಕ್ ಅದು, ಕೆಂಪಣ್ಣ ಆಯೋಗ ವರದಿ ಕೊಟ್ಟಿದೆ.ಅದರ ಬಗ್ಗೆಯೂ ರಾಜ್ಯದ ಜನತೆಗೆ ಗೊತ್ತಾಗಬೇಕು.ಆ ಕೇಸಿನ ಎಂಟು ಸಾವಿರ ಕೋಟಿ ಬಂದ್ರೆ ಕೋಟ್ಯಾಂತರ ಜನರಿಗೆ ಅನುಕೂಲ ಆಗುತ್ತೆ.ಇತ್ತ ತಪ್ಪಿತಸ್ಥರನ್ನ ಜೈಲಿಗೂ ಹಾಕಬಹುದು ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
 
ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಕೂಡ ಸಿಟಿ ರವಿ ಸವಾಲ್ ಹಾಕಿದ್ದಾರೆ.ಗ್ಯಾರಂಟಿಗಳ ಬಗ್ಗೆ ಈಗ ಬೇರೆ ಬೇರೆ ಸಮುಜಾಯಿಷಿ ನೀಡ್ತಿದ್ಧಾರೆ.ಎಲ್ಲಾ ಭಾಷಣಗಳಲ್ಲೂ ಎಲ್ಲಾ ನಿರುದ್ಯೋಗಿಗಳಿಗೆ ಮೂರು ಸಾವಿರ ಕೊಡ್ತೀವಿ ಅಂದಿದ್ರು.ಈಗ ಖಾಸಗಿ ನೌಕರರಾಗಿದ್ರೆ, 2022-23 ಸಾಲಿನ ಅಂತ ಹೇಳ್ತಾರೆ.ಒಂದು ದಿನಕ್ಕೆ ಬಣ್ಣ ಬದಲಾಯಿಸಿದ್ಧಾರೆ.ಇನ್ನ ದಿನಕಳೆದಂತೆ ಎಷ್ಟು ಬಣ್ಣ ಬದಲಾಯಿಸುತ್ತಾರೋ,ನುಡಿದಂತೆ ನಡೆಯಿರಿ ಅಂತ ನಾವು ಹೇಳ್ತೀವಿ.ರಾಜ್ಯದ ಜನತೆ ಕರೆಂಟ್ ಬಿಲ್ ಕಟ್ಟಬೇಡಿ , ಕೇಳಿದ್ರೆ ಸಿಎಂಗೆ ಕಳಿಸಿ.ಯಾರೂ ಬಿಲ್ ಕಟ್ಟಬಾರದು ಎಂದು ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಲೆಗಾಂವ್ ಸ್ಫೋಟ ಪ್ರಕರಣ: ಸೋನಿಯಾ, ರಾಹುಲ್ ಸೇರಿದಂತೆ ಕೈ ನಾಯಕರು ಕ್ಷಮೆಯಾಚಿಸಬೇಕು

ಟ್ರಂಪ್ ಭಾರತವನ್ನು ತೆಗಳಿದರೆ ರಾಹುಲ್ ಗೆ ಖುಷಿಯಂತೆ: ಈತ ದೇಶದಲ್ಲಿರುವುದು ದೌರ್ಭಾಗ್ಯ ಎಂದ ತೇಜಸ್ವಿ ಸೂರ್ಯ

ಮೋದಿ, ಹಣಕಾಸು ಸಚಿವರನ್ನು ಬಿಟ್ರೆ ಭಾರತದ ಆರ್ಥಿಕತೆ ಸತ್ತಿದೆ ಎಂದು ಜಗತ್ತಿಗೆ ಗೊತ್ತು: ರಾಹುಲ್ ಗಾಂಧಿ

ಮಹದೇವಪುರ, ರಾಜಾಜಿನಗರದಲ್ಲಿ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿಯಲ್ಲಿ ಸಾಕ್ಷಿಯಿದೆ: ಸಿದ್ದರಾಮಯ್ಯ

ಪ್ರಮೋದ್ ಮುತಾಲಿಕ್ ಜತೆ ಕಾಣಿಸಿಕೊಂಡ ನಯನಾ ಮೋಟಮ್ಮ, ಕುತೂಹಲ ಕೆರಳಿಸಿದ ಶಾಸಕಿ ನಡೆ

ಮುಂದಿನ ಸುದ್ದಿ
Show comments