Select Your Language

Notifications

webdunia
webdunia
webdunia
webdunia

ಮೃತ ಪಟ್ಟ ಯುವತಿಯ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

ಮೃತ ಪಟ್ಟ ಯುವತಿಯ ಕುಟುಂಬದವರಿಗೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
bangalore , ಭಾನುವಾರ, 21 ಮೇ 2023 (18:35 IST)
ಬೆಂಗಳೂರಿನಲ್ಲಿ ಮಳೆಯಿಂದ ಆದ ಹಾನಿ ಬಗ್ಗೆ ಸಿಎಂ ವರದಿ ತರಿಸಿಕೊಳ್ಳುತ್ತಿದ್ದಾರೆ.ಮಳೆಯಿಂದ ಅನಾಹುತ ಆಗಿರುವ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿದ್ದಾರೆ. ಅಲ್ಲದೇ ಮಳೆಯಿಂದ ಅಂಡರ್ ಪಾಸ್ ನಲ್ಲಿ ಸಿಲುಕಿ ಯುವತಿ ಸಾವಾನಾಪ್ಪಿಸಿದ್ದು,ಯುವತಿಯ ಕುಟುಂಬಸ್ಥರನ್ನ ಭೇಟಿಯಾಗಲು ಸಿಎಂ ಸಿದ್ದರಾಮಯ್ಯ ‌ಆಸ್ಪತ್ರೆಗೆ ಭೇಟಿ ಸಂತ್ವಾನ ತುಂಬಿದ್ದಾರೆ.ಅಲ್ಲದೇ ಮಳೆಯಿಂದ ಆಗಿರುವ ಅನಾಹುತಕ್ಕೆ ಪರಿಹಾರ ಘೋಷಿಸಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಳೆಗೆ ಸಿಲುಕಿ ಯುವತಿ ಸಾವು