Select Your Language

Notifications

webdunia
webdunia
webdunia
webdunia

ಕಾಡಿನಲ್ಲಿ ಕರು ಕಡಿದು ಅಕ್ರಮವಾಗಿ ಮಾರುತ್ತಿದ್ದವರಿಗೆ ಧರ್ಮದೇಟು

ಕಾಡಿನಲ್ಲಿ ಕರು ಕಡಿದು ಅಕ್ರಮವಾಗಿ ಮಾರುತ್ತಿದ್ದವರಿಗೆ ಧರ್ಮದೇಟು
bengaluru , ಸೋಮವಾರ, 5 ಜುಲೈ 2021 (17:24 IST)
ಕಾಡಿನಲ್ಲಿ ಕರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬಾಸಪುರ ಕಾಡಿನಲ್ಲಿ ಕರುಗಳನ್ನು ವಧೆ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ
.
ಇಬ್ರಾಹಿಂ, ಷರೀಫ್ ಬಂಧಿತ ಆರೋಪಿಗಳು.  ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ಮೆಟ್ರೋಗೆ 409 ಕೋಟಿ ರೂ. ನಷ್ಟ