Select Your Language

Notifications

webdunia
webdunia
webdunia
webdunia

ಕಾಡಿನಲ್ಲಿ ಕರು ಕಡಿದು ಅಕ್ರಮವಾಗಿ ಮಾರುತ್ತಿದ್ದವರಿಗೆ ಧರ್ಮದೇಟು

chikkamagaluru
ಕಾಡಿನಲ್ಲಿ ಕರುಗಳನ್ನು ಕಡಿದು ಮಾರಾಟ ಮಾಡುತ್ತಿದ್ದವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಬಾಸಪುರ ಕಾಡಿನಲ್ಲಿ ಕರುಗಳನ್ನು ವಧೆ ಮಾಡಿ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ
.
ಇಬ್ರಾಹಿಂ, ಷರೀಫ್ ಬಂಧಿತ ಆರೋಪಿಗಳು.  ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾದಿಂದ ಮೆಟ್ರೋಗೆ 409 ಕೋಟಿ ರೂ. ನಷ್ಟ