Webdunia - Bharat's app for daily news and videos

Install App

ಆಕಳು ಜನ್ಮ ನೀಡಿದ ಕರುಗಳೆಷ್ಟು ಗೊತ್ತಾ?

Webdunia
ಭಾನುವಾರ, 29 ಜುಲೈ 2018 (14:33 IST)
ಹೈನುಗಾರಿಕೆಯನ್ನೇ ನಂಬಿ ಜೀವನೊಪಾಯ ಕಂಡು ಕೊಂಡ ಹುಬ್ಬಳ್ಳಿಯ ಗುರುನಾಥ ನಗರದ ನಿವಾಸಿ ಈರಣ್ಣ ಭಾವಿಕಟ್ಟಿ ಎಂಬುವವರು ಹೈನುಗಾರಿಕೆ ಮಾಡಲೆಂದೆ ಮೊದಲಿಗೆ ಎರಡು ಆಕಳು ಗಳನ್ನ ಸಾಕಿದ್ದರು. ನಂತರದಲ್ಲಿ ಆಹಾರ ಮೇವು ಕೊರತೆ ಇದ್ದರೂ ಕೂಡ ಎದೆಗುಂದದೆ ಇಂದಿಗೆ  30  ಆಕಳುಗಳನ್ನ ಸಾಲ ಸೋ ಮಾಡಿ ಮನೆ ಸದಸ್ಯರಂತೆ ಕಾಣುತ್ತಿದ್ದಾರೆ.

ಅದರಲ್ಲೆ ಸಮಾಜ ಸೇವೆಯನ್ನು ಕೂಡ ಮಾಡುತ್ತಿದ್ದಾರೆ. ಕೆಲವು ನವಜಾತ ಶಿಶುಗಳಿಗೆ ತಾಯಿ ಹಾಲು ಸಮರ್ಪಕವಾಗಿ ಪೂರೈಕೆ ಯಾಗದೆ ಹಸಿವಿನಿಂದ ಬಳಲುತ್ತಿದ್ದರೆ. ಅಂತಹ ವ್ಯಕ್ತಿಗಳು ಈರಣ್ಣ ಅವರ ಬಳಿ ಕಡಿಮೆ ದರಕ್ಕೆ ಹಾಲು ಪಡೆದು ಧನ್ಯರಾಗ್ತಾರೆಇನ್ನೂ ಮೂಳೆ ಮುರಿತಕ್ಕೊಳಗಾದವರು ಸಹ ಹಲವು ಆಯುರ್ವೇದಿಕ್  ಔಷಧಿಗಳಿಗೆ ಆಕಳ ಹಾಲೆ ಶ್ರೇಷ್ಠ ಅಂತಾರೆ ಪೂರ್ವಜರು.

ಇದೆ ಕಾಯಕವನ್ನ ನಂಬಿ ಉಪಜೀವನ ಕಂಡು ಕೊಂಡ ಈರಣ್ಣ ಭಾವಿಕಟ್ಟಿಗೆ  ಕೆಲವು ಆಕಳು ಗಳ ಪೈಕಿ ಅಕ್ಕ ತಂಗಿ ಎಂಬ  ಹೆಸರಿಸಿದ್ದ. ಎರಡು ಆಕಳುಗಳ ಪೈಕಿ ಅಕ್ಕ ಎಂಬ ಆಕಳು ಇಂದು ಮುಂಜಾನೆ 6ರ ಸಮಯದಲ್ಲಿ ಎರಡು ಅವಳಿ ಜವಳಿ ಕರುಗಳಿಗೆ ಜನ್ಮ ನೀಡಿದೆ. ನೆರೆ ಹೊರೆಯ ನಿವಾಸಿಗಳಲ್ಲಿಯು ಕೂಡ ಆಕಳು ಸಂತಸ ತಂದಿದೆ ಎಂದು ಹರ್ಷವ್ಯಕ್ತ ಪಡಿಸುತ್ತಿದ್ದಾರೆಆದರೆ ಆಕಳುಗಳು ಅವಳಿ ಕರುಗಳಿಗೆ ಜನ್ಮ ನೀಡುವುದು ಅಪರೂಪ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Caste census report: ಜಾತಿಗಣತಿ ವರದಿ ಹೊರಹಾಕಲು ಹೊರಟಿದ್ದ ಸಿಎಂ ಸಿದ್ದರಾಮಯ್ಯ ಗಪ್ ಚುಪ್ ಆಗಿದ್ದೇಕೆ

ವಕ್ಫ್ ತಿದ್ದುಪಡಿ ಕಾಯಿದೆ ತಂದಿದ್ದಕ್ಕೆ ಥ್ಯಾಂಕ್ಯೂ ಮೋದಿಜಿ ಎಂದು ಪ್ರಧಾನಿ ಭೇಟಿಯಾದ ಮುಸ್ಲಿಮರು: Video

ಕಾಂಗ್ರೆಸ್‌ ಜನಪೀಡಕ ಸರ್ಕಾರ: ಗುಡುಗಿದ ಬಿವೈ ವಿಜಯೇಂದ್ರ

Waqf Bill: ವಕ್ಫ್ ತಿದ್ದುಪಡಿ ಕಾಯ್ದೆಗೆ ಸುಪ್ರೀಂಕೋರ್ಟ್ ಅಂಕುಶ: ತೀರ್ಪಿನಲ್ಲಿ ಹೇಳಿದ್ದೇನು

ನಾವು ಹಾಲಿನ ದರ ಹೆಚ್ಚಳ ಮಾಡಿದ್ದು ರೈತರಿಗೆ ಸಿಗ್ತಿದೆ, ಮೋದಿ ಗ್ಯಾಸ್ ಸಬ್ಸಿಡಿ ರದ್ದು ಮಾಡಿದ್ದು ಯಾರಿಗೆ ಸಿಗ್ತಿದೆ: ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments