Select Your Language

Notifications

webdunia
webdunia
webdunia
webdunia

ಸಂಖ್ಯಾಬಲದ ಹೊಡೆತಕ್ಕೆ ತತ್ತರಿಸಿದ ಯಡಿಯೂರಪ್ಪ

ಸಂಖ್ಯಾಬಲದ ಹೊಡೆತಕ್ಕೆ ತತ್ತರಿಸಿದ ಯಡಿಯೂರಪ್ಪ
ಬೆಂಗಳೂರು , ಶನಿವಾರ, 19 ಮೇ 2018 (16:27 IST)
ಬೆಂಗಳೂರು : ಕೇವಲ ಸಂಖ್ಯಾಬಲದ ಹೊಡೆತಕ್ಕೆ 55 ಗಂಟೆಗಳಲ್ಲಿ ತಮ್ಮ ಅಧಿಕಾರ ವನ್ನು ಕಳೆದುಕೊಂಡಿದ್ದಾರೆ. ಮೇ 17 ರಂದು ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಇಂದು(ಮೆ19ಕ್ಕೆ) ರಾಜ್ಯಪಾಲರಿಗೆ ರಾಜೀನಾಮೆ ನೀಡಿದ್ದಾರೆ.

ಈಗಾಗಲೇ ಸಿಎಂ ಆಗಿ ಪ್ರಮಾಣ ವಚನ  ಸ್ವೀಕರಿಸಿದ ಬಿ.ಎಸ್.ಯಡಿಯೂರಪ್ಪ ಅವರು ಇದೀಗ  ವಿಶ್ವಾಸ ಮತಯಾಚನೆ ಮಾಡದೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸೋಮವಾರ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿ ಪ್ರಮಾಣ ವಚನ