Select Your Language

Notifications

webdunia
webdunia
webdunia
webdunia

ನಟ ಪ್ರಕಾಶ್ ರೈ, ಸಾಹಿತಿ ಕುಂ. ವೀರಭದ್ರಪ್ಪನವರಿಗೆ ಬೆದರಿಕೆ ಪತ್ರ

ನಟ ಪ್ರಕಾಶ್ ರೈ, ಸಾಹಿತಿ ಕುಂ. ವೀರಭದ್ರಪ್ಪನವರಿಗೆ ಬೆದರಿಕೆ ಪತ್ರ
ಬೆಂಗಳೂರು , ಶನಿವಾರ, 14 ಮೇ 2022 (09:50 IST)
ಬೆಂಗಳೂರು: ನಟ ಪ್ರಕಾಶ್ ರೈ, ಸಾಹಿತಿ ಕುಂ. ವೀರಭದ್ರಪ್ಪ ಸೇರಿ 16 ಮಂದಿಗೆ ಬೆದರಿಕೆ ಪತ್ರವೊಂದು ಬಂದಿದೆ.

‘ಜೈ ಹಿಂದೂ ರಾಷ್ಟ್ರ, ಜೈ ಸಹಿಷ್ಣು’ ಹೆಸರಿನಲ್ಲಿ ಯಾರೋ ಖ್ಯಾತನಾಮರಿಗೆ ಬೆದರಿಕೆ ಪತ್ರ ಬರೆದಿದ್ದಾರೆ. ಅದರಲ್ಲೂ ಕುಂ. ವೀರಭದ್ರಪ್ಪನವರಿಗೆ ಬೆದರಿಕೆ ಪತ್ರ ಬರುತ್ತಿರುವುದು ಇದು ಮೂರನೇ ಬಾರಿ.

ಈಗಾಗಲೇ ಅವರು ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಇದರ ಬಗ್ಗೆ ಮಾಹಿತಿ ನೀಡಿದ್ದರು. ಅಲ್ಲದೆ ರಕ್ಷಣೆಯನ್ನೂ ಕೋರಿದ್ದರು. ಪತ್ರದಲ್ಲಿ ನೇರವಾಗಿ ದಾಳಿ ಮಾಡಿ ಪೊಲೀಸರಿಗೆ ಸರೆಂಡರ್ ಆಗುತ್ತೇನೆ ಎಂದು ಆಗಂತುಕ ಬರೆದುಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತಾಂತರ ನಿಷೇಧ ಸುಗ್ರೀವಾಜ್ಞೆ ತಿರಸ್ಕರಿಸಿ: ಮಾಜಿ ಸಿಎಂ ಸಿದ್ದರಾಮಯ್ಯ ಮನವಿ