Select Your Language

Notifications

webdunia
webdunia
webdunia
webdunia

ಪ್ರತಿಕ್ರಿಯೆಗೆ ಬಿಜೆಪಿ ಮಾಜಿ ಸಚಿವರ ಹಿಂದೇಟು

ಪ್ರತಿಕ್ರಿಯೆಗೆ ಬಿಜೆಪಿ ಮಾಜಿ ಸಚಿವರ ಹಿಂದೇಟು
bangalore , ಮಂಗಳವಾರ, 23 ಮೇ 2023 (20:30 IST)
ಬಿಜೆಪಿ ಸರ್ಕಾರದ ಅವಧಿಯಲ್ಲಿ‌ನ ಕಾಮಗಾರಿ, ಅನುದಾನ, ಬಿಲ್​​​ಗಳನ್ನ ತಡೆಹಿಡಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಬಿಜೆಪಿ ಮಾಜಿ ಸಚಿವರು ಹಿಂದೇಟು ಹಾಕಿದ್ದಾರೆ. ಮಾಜಿ ಸಚಿವ ಎಸ್.ಟಿ. ಸೋಮಶೇಖರ್, ಬಿಜೆಪಿ ಅಭ್ಯರ್ಥಿ ಮುನಿರತ್ನ, ಮಾಜಿ ಸಚಿವ ಶಿವರಾಂ ಹೆಬ್ಬಾರ್ ಪ್ರತಿಕ್ರಿಯೆ ನೀಡದೇ ತೆರಳಿದ್ದಾರೆ. ಎಸ್. ಟಿ. ಸೋಮಶೇಖರ್ ಹೊಸ ಸರ್ಕಾರ ಬಂದಿದೆ, ತಡೆಹಿಡಿದಿದ್ದಾರೆ ಎಂದು ಹೇಳಿ ಹೊರಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಿಸಿಎಂ ಸ್ಥಾನಕ್ಕಾದ್ರೂ ಒತ್ತಡ ಹಾಕಬಹುದಿತ್ತು