Webdunia - Bharat's app for daily news and videos

Install App

ಬಿಜೆಪಿ ಮತಬೇಟೆ ಶುರುವಾಯ್ತ?

Webdunia
ಮಂಗಳವಾರ, 26 ಅಕ್ಟೋಬರ್ 2021 (12:43 IST)
ಹಾನಗಲ್ :  ಹಾವೇರಿ ಜಿಲ್ಲೆಯ ಹಾನಗಲ್ ಬೈ ಎಲೆಕ್ಷನ್ ಹಿನ್ನೆಲೆಯಲ್ಲಿ ಇವತ್ತು ಬಿಜೆಪಿಯ ಘಟಾನುಘಟಿಗಳು ಅಖಾಡಕ್ಕೆ ಇಳಿಯಲಿದ್ದಾರೆ.
ತಾರಕೇಶನ ನಾಡಿಗೆ ಆಗಮಿಸಲಿರುವ ಕಮಲ ಕಲಿಗಳು, ಬಿಜೆಪಿ ಅಭ್ಯರ್ಥಿ ಪರ ಎರಡನೇ ಹಂತದ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಬೆಳಗ್ಗೆ 10.30ಕ್ಕೆ ಹಾನಗಲ್ನಲ್ಲಿ ಸಿಎಂ ಬೊಮ್ಮಾಯಿ ಹಾಗೂ ಬಿ ವೈ ವಿಜಯೆಂದ್ರ ಬಿರುಸಿನ ಪ್ರಚಾರ ನಡೆಿಸಲಿದ್ದಾರೆ. ನಂತರ ಅಕ್ಕಿ ಆಲೂರು ಗ್ರಾಮದಿಂದ ಸಂಜೆ 7 ಗಂಟೆವರೆಗೂ 10 ಹಳ್ಳಿಗಳಲ್ಲಿ ಪ್ರಚಾರ ನಡೆಸ್ತಾರೆ, ಇನ್ನು ಪ್ರತಿ ಗ್ರಾಮದಲ್ಲೂ ರೋಡ್ ಶೋ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ಬಿ ವೈ ವಿಜೇಯೆಂದ್ರ ಕೂಡ ಪ್ರಚಾರ ಮಾಡಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರೈಲಿನಲ್ಲಿ ಪ್ರಯಾಣ ಮಾಡುವಾಗ ಮಕ್ಕಳ ಕೈಗೆ ಮೊಬೈಲ್ ಕೊಡುವ ಮೊದಲು ಈ ವಿಡಿಯೋ ತಪ್ಪದೇ ನೋಡಿ

ಸರ್ಕಾರದ ಹಣ ಪಡೆಯಲು ಸಹಾಯ ಮಾಡಿದ್ದಕ್ಕೆ ಮಹಿಳೆಯ ಸಂತಸ ನೋಡಿ… ಸೈಬರ್ ಕೆಫೆಗೆ ಸ್ವೀಟ್ ಬಾಕ್ಸ್ ಗಿಫ್ಟ್ Video

ಒಂದೆಡೆ ಬಿಜೆಪಿ ಪ್ರತಿಭಟನೆ, ಇನ್ನೊಂದೆಡೆ ನಾಗೇಂದ್ರಗೆ ಕುಣಿಕೆ ಬಿಗಿಗೊಳಿಸಿದ ಸಿಬಿಐ

ತಾಯಿ ಅರೆಕ್ಷಣ ಎಚ್ಚರತಪ್ಪಿದ್ದರೂ ಮಗುವಿನ ಕತೆ ಏನಾಗುತ್ತಿತ್ತೋ.. ಮೈ ಜುಮ್ ಎನಿಸುವ ವಿಡಿಯೋ Video

ಕರ್ನಾಟಕದ ನಕಲಿ ಔಷಧಿ ಜಾಲಕ್ಕೆ ರಾಜ್ಯವೇ ಬೆಚ್ಚಿಬಿತ್ತು: ನಕಲಿ ಔಷಧಿ ದಂಧೆ ತನಿಖೆಗೆ ಮುಂದಾದ ಸರ್ಕಾರ

ಮುಂದಿನ ಸುದ್ದಿ
Show comments