Select Your Language

Notifications

webdunia
webdunia
webdunia
webdunia

ಪೆನ್‌ಡ್ರೈವ್ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ಜೆಡಿಎಸ್ ಯತ್ನ: ಸಚಿವ ಪ್ರಿಯಾಂಕ ಖರ್ಗೆ

Minister Priyanka Kharge

Sampriya

ಬೆಂಗಳೂರು , ಶುಕ್ರವಾರ, 17 ಮೇ 2024 (17:59 IST)
Photo Courtesy X
ಬೆಂಗಳೂರು: ಸಂಸದ ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಹೊರಬಂದ ಮೇಲೂ ಬಿಜೆಪಿಯು ಜೆಡಿಎಸ್ ಜೊತೆಗೆ ಮೈತ್ರಿ ಮುಂದುವರೆಸಿರುವುದು ನಾಚಿಕೆಗೇಡು ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಬಿಜೆಪಿಯವರಿಗೆ ಮೊದಲೇ ಎಲ್ಲ ಗೊತ್ತಿತ್ತು, ಗೊತ್ತಿದ್ದೇ ಟಿಕೆಟ್ ಕೊಟ್ಟಿದ್ದಾರೆ, ಗೊತ್ತಿದ್ದು ಮೋದಿಯವರು, ಅಮಿತ್ ಶಾ ಅವರು ಪ್ರಚಾರಕ್ಕೆ ಬಂದಿದ್ದಾರೆ. ಪ್ರಕರಣ ಗೊತ್ತಾದ ಮೇಲೂ ಯಾವುದೇ ಕ್ರಮವನ್ನು ಬಿಜೆಪಿ ಕೈಗೊಂಡಿಲ್ಲ. ಕಠಿಣ ಕ್ರಮ ಏನೆಂದರೆ ಇದೀಗ ಎಂಎಲ್‌ಸಿ ಚುನಾವಣೆಯಲ್ಲಿ ಜೆಡಿಎಸ್ ಜತೆಗೆ ಒಂದು ಸೀಟ್ ಬಿಟ್ಟುಕೊಡುವ ಮೂಲಕ ಅವರಿಗೆ ಬೆಂಬಲ ಸೂಚಿಸಿದೆ ಎಂದು ಅಸಮಾಧಾನ ಹೊರಹಾಕಿದರು.

ಒಟ್ಟಾರೆ ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣವನ್ನು ಜೆಡಿಎಸ್ ಬಿಜೆಪಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಟೇಕಾಫ್ ಆಗುವಾಗ ಟ್ರಕ್‌ಗೆ ಡಿಕ್ಕಿ ಹೊಡೆದ ಏರ್‌ ಇಂಡಿಯಾ ವಿಮಾನ