Webdunia - Bharat's app for daily news and videos

Install App

ಉನ್ನತ ತನಿಖೆ ಮಾಡಿಸಬೇಕು ಎಂದು ಬಿಜೆಪಿ ಒತ್ತಾಯ- ಎಂ ಎಲ್ ಸಿ ರವಿಕುಮಾರ್

Webdunia
ಭಾನುವಾರ, 9 ಜುಲೈ 2023 (18:45 IST)
ರಾಜ್ಯದಲ್ಲಿ ಚಿಕ್ಕೋಡಿ ಜಿಲ್ಲೆಯ ಹಿರೇಕೋಡಿ ಗ್ರಾಮದಲ್ಲಿ ಜೈನ ಮುನಿ ಹತ್ಯೆ ಆಗಿದೆ.ಜೈನ ಮುನಿಗಳ ಹತ್ಯೆ ಇಡೀ ನಾಡಿನ ಸಾದು ಸಂತರ ರಕ್ಷಣೆ ಪ್ರಶ್ನೆ ಮಾಡುವಂತಿದೆ.ಸರ್ಕಾರ ಇದರ ಕುರಿತು ಉನ್ನತ ತನಿಖೆ ಮಾಡಿಸಬೇಕು ಎಂದು ಬಿಜೆಪಿ ಒತ್ತಾಯ ಮಾಡಿದೆ.ಹತ್ತಾರು ಪೀಸ್ ಅನ್ನು ಮಾಡಿ ನಾನ್ ವೆಜ್ ತರ ಕತ್ತರಿಸಿ ಕತ್ತರಿಸಿ ಹತ್ಯೆ ಮಾಡಿದ್ದಾರೆ.ಪೊಲೀಸರು ಇಬ್ಬರನ್ನು ಬಂಧಿಸಿದಾರೆ.
 
ನನ್ನ ಪ್ರಕಾರ ಇದರಲ್ಲಿ ಇಬ್ಬರೇ ಅಲ್ಲ ಇನ್ನೂ ಅನೇಕರು ಇದ್ದಾರೆ.ಇದರ ಬಗ್ಗೆ ಸರ್ಕಾರ ನಿಷ್ಪಕ್ಷಾಪತವಾಗಿ ತನಿಖೆ ಮಾಡಬೇಕು.ಸಮಾಜದಲ್ಲಿ ಹತ್ಯೆ ಸುಲಿಗೆ ನಡೀಬಾರದು ಅಂತಾ ಜೈನ ಮುನಿಗಳು ಕೆಲಸ ಮಾಡ್ತಾರೆ.ಅಂತಹ ಸ್ವಾಮೀಜಿ ಹತ್ಯೆ ಇಡೀ ನಾಡಿನ ಎಲ್ಲಾ ಸ್ವಾಮೀಜಿ ಖಂಡಿಸುತ್ತಾರೆ.ಇವರಿಗೆ ಉಗ್ರ ಶಿಕ್ಷೆ ಆಗಬೇಕು ಎನ್ನುವುದು ಬಿಜೆಪಿಯ ಅಗ್ರಹ.ಸಾಧು ಸಂತರ ರಕ್ಷಣೆಗೆ ಸರ್ಕಾರ ಧವಿಸಬೇಕು.ಹತ್ಯೆ ಆಗಿ 3 ದಿನ ಆಯ್ತು ಗೃಹ ಸಚಿವರು ಹೋಗಿಲ್ಲ.ನಾಳೆ ಈ ಬಗ್ಗೆ ವಿಧಾನ ಮಂಡಳ ದಲ್ಲಿ ಈ ವಿಷ್ಯ ಚರ್ಚೆ ಮಾಡ್ತೀವಿ.ಅಭಯ್ ಪಾಟೀಲ್. ಶಶಿಕಲಾ ಜೊಲ್ಲೆ ಸಿದ್ದು ಸವದಿ, ಎಲ್ಲಾ ಹೋಗಿದ್ದಾರೆ.ಅಭಯ್ ಪಾಟೀಲ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡ್ತೀವಿ.ನಾಳೆ ಅವರು ಹತ್ಯೆಗೆ ವರದಿ ತೆಗೆದುಕೊಂಡು ಬರ್ತಾರೆ.ಇದರ ಆಳ - ಅಗಲ ಸರ್ಕಾರ ತನಿಖೆ ಮಾಡಬೇಕು ಎಂದು ಎಂ ಎಲ್ ಸಿ ರವಿಕುಮಾರ್ ಒತ್ತಾಯ ಮಾಡಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡುರಸ್ತೆಗೆ ನುಗ್ಗಿ ಕಬ್ಬಿಗಾಗಿ ಲಾರಿ ಮೇಲೆ ದಾಳಿ ಮಾಡಿದ ಒಂಟಿ ಸಲಗ

ಇಂಡಿಯಾ ಮೈತ್ರಿಕೂಟದ ಉಪರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ಅಮಿತ್ ಶಾ ಗಂಭೀರ ಆರೋಪ

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಪತ್ರ ವದಂತಿ: ಸಿಎಂ ರಿಯ್ಯಾಕ್ಷನ್ ಹೀಗಿತ್ತು

ಆನ್‌ಲೈನ್‌ ಬೆಟ್ಟಿಂಗ್, ಆಸ್ತಿ ಗಳಿಕೆ ಆರೋಪ: ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ವಶಕ್ಕೆ

ಮುಂಬೈನಿಂದ ಜೋಧಪುರಕ್ಕೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ರನ್‌ ವೇಯಲ್ಲೇ ನಿಲ್ಲಿಸಿದ್ಯಾಕೆ

ಮುಂದಿನ ಸುದ್ದಿ
Show comments