Webdunia - Bharat's app for daily news and videos

Install App

ಬಿಜೆಪಿ ಸೇರಲು ಲಕ್ಷ್ಮೀ ಹೆಬ್ಬಾಳ್ಕರ್ ಗೆ ದೊಡ್ಡ ಆಫರ್

Webdunia
ಗುರುವಾರ, 28 ನವೆಂಬರ್ 2019 (19:28 IST)
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಸೇರ್ಪಡೆ ವಿಷಯ ಕುರಿತು ಭಾರೀ ಪರ – ವಿರೋಧ ಚರ್ಚೆ ಮತ್ತೆ ಶುರುವಾಗಿದೆ.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಗೆ ಬಿಜೆಪಿ ಸೇರಲು ದೊಡ್ಡವರು ಆಫರ್ ನೀಡಿದ್ದರು ಎನ್ನೋ ವಿಚಾರಕ್ಕೆ ಬಿಜೆಪಿ ಅಭ್ಯರ್ಥಿ  ಮಹೇಶ ಕುಮಠಳ್ಳಿ ಗುಡುಗಿದ್ದಾರೆ.

ಲಕ್ಷ್ಮಿ ಹೆಬ್ಬಾಳಕರ್ ಯಾವಾಗ ಏನು ಮಾತನಾಡುತ್ತಾರೆ ಅನ್ನೋದು ಅವರಿಗೆ ಗೊತ್ತಿಲ್ಲ. ಅವರೇ ನಮ್ಮನ್ನು ಕೇಳುತ್ತಿದ್ದರು. ಬಿಜೆಪಿಗೆ ಯಾವಾಗ ಹೋಗುತ್ತಿರಿ ಹೇಳಿ? ನಾನು ಬರ್ತೀನಿ ಅಂತ ಕೇಳ್ತಿದ್ದರು.

ನಾನು ಆಗ ನಮ್ಮ ಕ್ಷೇತ್ರದ ಅಭಿವೃದ್ಧಿ ಮಾಡುವುದಿದೆ. ನೀವು ಬನ್ನಿ ಇಲ್ಲ ಬಿಡಿ. ನಾನಂತೂ ಬಿಜೆಪಿಗೆ ಹೋಗ್ತಿನಿ ಅಂತ ಹೇಳ್ತಿದ್ದರು.
ಆಗ ಬಿ.ಎಸ್. ಯಡಿಯೂರಪ್ಪನವರೇ ಒಂದು ಹೇಳಿಕೆ ಕೊಟ್ಟಿದ್ದರು. ನಿಮಗೊಸ್ಕರವೇ ಸದ್ಯ ಜಗಳ ಹತ್ತಿದೆ. ನೀವು ಬಿಜೆಪಿಗೆ ಬಂದರೆ ನಿಮ್ಮವರು ಹದಿನಾರು ಜನರು ಬರುವದಿಲ್ಲ. ಆದರೆ ನಮ್ಮವರು ಇಪ್ಪತ್ತು ಜನ ಓಡಿ ಹೋಗುತ್ತಾರೆ ಅಂದಿದ್ದರಂತೆ.

ಹೀಗಂತ ನಾನು ಮಾಧ್ಯಮಗಳ ಮೂಲಕ ನೋಡಿದ್ದೀನಿ ಅನ್ನೋ ಮೂಲಕ ಲಕ್ಷ್ಮಿ ಹೆಬ್ಬಾಳಕರ್ ಗೆ ಟಾಂಗ್ ಕೊಟ್ಟಿದ್ದಾರೆ ಮಹೇಶ ಕುಮಠಳ್ಳಿ.

 

 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments