Webdunia - Bharat's app for daily news and videos

Install App

ಚೀಟಿ ವ್ಯವಹಾರದಲ್ಲಿ ವಂಚಿಸಿದ ಭೂಪ

Webdunia
ಬುಧವಾರ, 27 ಜುಲೈ 2022 (19:35 IST)
ನಗರದ ಆರ್ ಟಿ ನಗರ ನಿವಾಸಿಗಳು ಲಕ್ಷಾಂತರ ರೂಪಾಯಿಗಳ ಚೀಟಿ ವ್ಯವಹಾರ ಮಾಡಿದ್ದರು. ಪ್ರತಿವಾರ 20 ಸಾವಿರ ಹಣವನ್ನ ಉಮೇಶ್ ಎಂಬತನಿಗೆ ಕಟ್ಟುತ್ತಿದ್ರು. ಇವನ ಬಳ್ಳಿ ಸುಮಾರು  100 ಕ್ಕೂ ಹೆಚ್ಚು ಜನ ಚೀಟಿ ಹಾಕಿದ್ರು. 20 ಕೋಟಿಗೂ ಅಧಿಕ ಮೌಲ್ಯದ ಹಣ ಕಬಳಿಸಿ ಜನರಿಗೆ ಇದೀಗ ಉಮೇಶ್ ಉಂಡೆನಾಮ ಹಾಕಿದ್ದಾನೆ.
 
ಕೂಲಿನಾಲಿ ಮಾಡುವವರು ,ಪುಟ್ಪಾತ್ ನಲ್ಲಿ ವ್ಯಾಪಾರ ಮಾಡುವವರು ಸೇರದಂತೆ ಅನೇಕ ವಯಸ್ಸಾದವರು ಉಮೇಶ್ ಎಂಬಂತನ ಬಳ್ಳಿ ಚೀಟಿ ಹಾಕಿದ್ರು. ಆದ್ರೆ ಚೀಟಿ ದುಡ್ಡನೇಲ್ಲ ಎತ್ತಿಕೊಂಡು ಪರಾರಿಯಾಗಲು ಹೊಂಚು ಹಾಕಿದ ಅನ್ನಿಸುತ್ತೆ. ಜನ ಹಣಕೇಲು ಹೋದಾಗ ಕುಂಟ ನೆಪ್ಪ ಹೇಳ್ತಿದಾನಂತೆ . ಕೊನೆಗೆ ಇತನ ಬಳ್ಳಿ ಹಣ ಗೊಗರೆದು ಸುಸ್ತಾದ ಜನ ಪೊಲೀಸ್ ಠಾಣೆ ಮೇಟಿಲೇರಿ ದೂರು ನೀಡಿದ್ದಾರೆ.
 
ಇನ್ನು ಚೀಟಿ ವ್ಯವಹಾರದಲ್ಲಿ ಜನರಿಗೆ ಉಂಡೆನಾಮ ಹಾಕಲು ಯತ್ನಿಸಿದ ಉಮೇಶನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಕೇಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ಇನ್ನು ಜನ ಎಲ್ಲಿಯವರೆಗೆ ನಂಬುತ್ತಾರೆ ಅಲ್ಲಿವರೆಗೂ ಮೋಸಮಾಡುವವರು ಇರುತ್ತಾರೆ. ಜನ ಸಿಕ್ಕ ಸಿಕ್ಕದವರ ಹತ್ತಿರ ಚೀಟಿ ವ್ಯವಹಾರ ಮಾಡದೇ ಇನ್ನಾದ್ರು ಎಚ್ಚೇತ್ತುಕೊಂಡ್ರೆ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments