Webdunia - Bharat's app for daily news and videos

Install App

ಚೀಟಿ ವ್ಯವಹಾರದಲ್ಲಿ ವಂಚಿಸಿದ ಭೂಪ

Webdunia
ಬುಧವಾರ, 27 ಜುಲೈ 2022 (19:35 IST)
ನಗರದ ಆರ್ ಟಿ ನಗರ ನಿವಾಸಿಗಳು ಲಕ್ಷಾಂತರ ರೂಪಾಯಿಗಳ ಚೀಟಿ ವ್ಯವಹಾರ ಮಾಡಿದ್ದರು. ಪ್ರತಿವಾರ 20 ಸಾವಿರ ಹಣವನ್ನ ಉಮೇಶ್ ಎಂಬತನಿಗೆ ಕಟ್ಟುತ್ತಿದ್ರು. ಇವನ ಬಳ್ಳಿ ಸುಮಾರು  100 ಕ್ಕೂ ಹೆಚ್ಚು ಜನ ಚೀಟಿ ಹಾಕಿದ್ರು. 20 ಕೋಟಿಗೂ ಅಧಿಕ ಮೌಲ್ಯದ ಹಣ ಕಬಳಿಸಿ ಜನರಿಗೆ ಇದೀಗ ಉಮೇಶ್ ಉಂಡೆನಾಮ ಹಾಕಿದ್ದಾನೆ.
 
ಕೂಲಿನಾಲಿ ಮಾಡುವವರು ,ಪುಟ್ಪಾತ್ ನಲ್ಲಿ ವ್ಯಾಪಾರ ಮಾಡುವವರು ಸೇರದಂತೆ ಅನೇಕ ವಯಸ್ಸಾದವರು ಉಮೇಶ್ ಎಂಬಂತನ ಬಳ್ಳಿ ಚೀಟಿ ಹಾಕಿದ್ರು. ಆದ್ರೆ ಚೀಟಿ ದುಡ್ಡನೇಲ್ಲ ಎತ್ತಿಕೊಂಡು ಪರಾರಿಯಾಗಲು ಹೊಂಚು ಹಾಕಿದ ಅನ್ನಿಸುತ್ತೆ. ಜನ ಹಣಕೇಲು ಹೋದಾಗ ಕುಂಟ ನೆಪ್ಪ ಹೇಳ್ತಿದಾನಂತೆ . ಕೊನೆಗೆ ಇತನ ಬಳ್ಳಿ ಹಣ ಗೊಗರೆದು ಸುಸ್ತಾದ ಜನ ಪೊಲೀಸ್ ಠಾಣೆ ಮೇಟಿಲೇರಿ ದೂರು ನೀಡಿದ್ದಾರೆ.
 
ಇನ್ನು ಚೀಟಿ ವ್ಯವಹಾರದಲ್ಲಿ ಜನರಿಗೆ ಉಂಡೆನಾಮ ಹಾಕಲು ಯತ್ನಿಸಿದ ಉಮೇಶನನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಕೇಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ಇನ್ನು ಜನ ಎಲ್ಲಿಯವರೆಗೆ ನಂಬುತ್ತಾರೆ ಅಲ್ಲಿವರೆಗೂ ಮೋಸಮಾಡುವವರು ಇರುತ್ತಾರೆ. ಜನ ಸಿಕ್ಕ ಸಿಕ್ಕದವರ ಹತ್ತಿರ ಚೀಟಿ ವ್ಯವಹಾರ ಮಾಡದೇ ಇನ್ನಾದ್ರು ಎಚ್ಚೇತ್ತುಕೊಂಡ್ರೆ ಒಳ್ಳೆಯದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

ಮುಂದಿನ ಸುದ್ದಿ
Show comments