Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಕಸ ವಿಲೇವಾರಿ ಗಾಡಿಗಳಿಗೆ ಚಾಲನೆ

Bbmp
ಕಸ ಸಂಗ್ರಹಣೆ ವಾಹನಗಳಿಗೆ ದಾಸರಹಳ್ಳಿ ಕ್ಷೇತ್ರದ ಶಾಸಕ ಆರ್ ಮಂಜುನಾಥ್ ಚಾಲನೆ ನೀಡಿದ್ದಾರೆ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ ಲಕ್ಷ್ಮೀಪುರ ಹಾಗೂ ಕಾನ್ ಶೀರಾಮ್ ನಗರ ಭಾಗಕ್ಕೆ ಬಿಬಿಎಂಪಿ ಕಸ ಸಂಗ್ರಹಣೆ 5 ವಾಹನಗಳಿಗೆ ಚಾಲನೆ ನೀಡಿದರು.ನಮ್ಮ ಕ್ಷೇತ್ರವು ಕಸಮುಕ್ತವಾಗಬೇಕು ಈ ನಿಟ್ಟಿನಲ್ಲಿ ಕಸದ ಸಂಗ್ರಹಣೆಯ ವಾಹನಗಳು ಬಹುಮುಖ್ಯ ಪಾತ್ರ ವಹಿಸುತ್ತವೆ. ಕಸವನ್ನು ಯಾರು ಕೂಡ ಹೊರಗಡೆ ಹಾಕಬೇಡಿ , ಜನರು ಕಸ ಸಂಗ್ರಹಣೆಯ ವಾಹನಗಳಿಗೆ ಕಸ ಹಾಕಿ ಸ್ವಚ್ಛತೆ ಕಾಪಾಡಿ, ಸ್ವಚ್ಛತೆ ನಮ್ಮೆಲ್ಲದರ ಜವಾಬ್ದಾರಿ ಎಂದು ಶಾಸಕ ಆರ್. ಮಂಜುನಾಥ್ ಮನವಿ ಮಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತಾಡಲು ಬಿಡದ್ದಕ್ಕೆ ಪ್ರೇಯಸಿ ತಂದೆಗೆ ಚಾಕುವಿನಿಂದ ಇರಿದ ಯುವಕ