Select Your Language

Notifications

webdunia
webdunia
webdunia
webdunia

ಈ ವರ್ಷ ನೀಡಿದ ಬೆಂಬಲಕ್ಕೆ ಹೃದಯ ಪೂರ್ವಕ ಧನ್ಯವಾದ ಸಲ್ಲಿಸಿದ ಬಿಬಿಎಂಪಿ ಅಯುಕ್ತರು

ಈ ವರ್ಷ ನೀಡಿದ ಬೆಂಬಲಕ್ಕೆ ಹೃದಯ ಪೂರ್ವಕ ಧನ್ಯವಾದ ಸಲ್ಲಿಸಿದ ಬಿಬಿಎಂಪಿ ಅಯುಕ್ತರು
bangalore , ಶನಿವಾರ, 31 ಡಿಸೆಂಬರ್ 2022 (15:19 IST)
ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಈ ವರ್ಷ ಬೆಂಗಳೂರಿನ ಜನತೆ ಈ ವರ್ಷ ನಮಗೆ ನೀಡಿದ ಬೆಂಬಲಕ್ಕೆ ಹೃದಯ ಪೂರ್ವಕ ಧನ್ಯವಾದಗಳು.ಜನರ ಅಪೇಕ್ಷೆ ತಕ್ಕಂತೆ ಬಿಬಿಎಂಪಿ ಸದಾ ಜೊತೆಯಲ್ಲಿರುತ್ತೆ.ಬೆಂಗಳೂರಿನ ಜನರ ಜೊತೆ ಬಿಬಿಎಂಪಿ ಸದಾ ಜೊತೆಗೆ ಇರುತ್ತೆ.ಬ್ರಿಗೇಡ್ ರಸ್ತೆ ಮತ್ತು ಎಂ ಜಿ ರಸ್ತೆಯಲ್ಲಿ ಏನು ಸಹಾಯಬೇಕೋ ನಾವು ಮಾಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ..!