Webdunia - Bharat's app for daily news and videos

Install App

ರಾಜಕಾರಣದಲ್ಲಿ ಪ್ರಬುದ್ಧ ಭಾಷೆಯಿಲ್ಲ ಎಂದ ಬರಗೂರು

Webdunia
ಬುಧವಾರ, 31 ಅಕ್ಟೋಬರ್ 2018 (16:56 IST)
ಚುನಾವಣೆಯಲ್ಲಿ ವಯಕ್ತಿಕ ವಿಚಾರವನ್ನು ಪ್ರಸ್ತಾಪಿಸಬಾರದು. ಪ್ರಜಾಪ್ರಭುತ್ವ ಪರಿಭಾಷೆಯೆ ಬೇರೆ ಇದೆ. ಪ್ರಭುದ್ಧ ಭಾಷೆ ನಮ್ಮಲ್ಲಿರೂಢಿಗೆ ಬಂದಿಲ್ಲ ಅನ್ನೋದಕ್ಕೆ ಅನೇಕ ಉದಾಹರಣೆಗಳಿವೆ ಎಂದು ಸಾಹಿತಿ ಬರಗೂರು ಹೇಳಿದ್ದಾರೆ. 

ಯಾವುದೇ ರಾಜಕೀಯ ಪಕ್ಷವಾಗಲಿ ವಯಕ್ತಿಕ ವಿಚಾರಗಳನ್ನು ಬಿಟ್ಟು ಸೈದಾಂತಿಕವಾಗಿ ಮುಖಾಮುಖಿಯಾಗಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ರು. ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೊಟಗೋಡಿಯಲ್ಲಿ ನಡೆಯುತ್ತಿರುವ ಜನಪದ ವಿಶ್ವವಿದ್ಯಾಲಯ ನಾಲ್ಕನೇ ಘಟಿಕೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಚಂದ್ರಪ್ಪ, ಉಪ ಚುನಾವಣೆಯಲ್ಲಿ ವಯಕ್ತಿಕ ವಿಚಾರವನ್ನು ಪ್ರಸ್ತಾಪಿಸುವುದು ಸರಿಯಲ್ಲ ಎಂದಿದ್ದಾರೆ.  
ಭಾಷೆ ಭ್ರಷ್ಟತೆಯ ಸಂಕೇತವೂ ಹೌದು, ಅದೆಂದೂ ಆಗಬಾರದು.

ಪ್ರಜಾಪ್ರಭುತ್ವವನ್ನು ರಾಜಕಾರಣಿಗಳು ಸೇರಿದಂತೆ ಎಲ್ಲರೂ ಎತ್ತಿ ಹಿಡಿಯಬೇಕಾಗಿದೆ. ವ್ಯಕ್ತಿಯನ್ನು ಮೀರಿದ ಸೈದ್ಧಾಂತಿಕ ರಾಜಕಾರಣ ನಮಗೆಲ್ಲ ಅಗತ್ಯವಿದೆ ಎಂದು ಹೇಳಿದ್ರು. ಇನ್ನೂ ಮೀ ಟೂ ಆಂದೋಲನ ವಿಚಾರವಾಗಿ ಮಾತನಾಡಿ, ಮೀ ಟೂ ಹೆಣ್ಣಿನ ಪರವಾಗಿ ಪ್ರಮುಖ ಆಂದೋಲನವಾಗಿ ರೂಪಗೊಂಡರೆ ಸ್ವಾಗತಾರ್ಹ ಎಂದರು.  

ಯಾವುದೇ ಕಾರಣಕ್ಕೂ ವ್ಯಕ್ತಿ ದ್ವೇಷಕ್ಕೆ ಹಾಗೂ ಉಪಯೋಗಕ್ಕೆ ಮೀ ಟೂ ಕಾರಣವಾಗಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments