Select Your Language

Notifications

webdunia
webdunia
webdunia
webdunia

ಕೊಲೆ ಕೇಸ್ ನಲ್ಲಿ ಶಾಮೀಲಾಗಿದ್ದ ಪ್ರೋಡ್ಯೂಸರ್ಗೆ ಸುಪ್ರೀಂನಿಂದ ಜಾಮೀನು

ಕೊಲೆ ಕೇಸ್ ನಲ್ಲಿ ಶಾಮೀಲಾಗಿದ್ದ ಪ್ರೋಡ್ಯೂಸರ್ಗೆ   ಸುಪ್ರೀಂನಿಂದ  ಜಾಮೀನು
bangalore , ಗುರುವಾರ, 11 ಆಗಸ್ಟ್ 2022 (15:25 IST)
ಕೊಲೆ ಕೇಸ್ ನಲ್ಲಿ ಸಜಾಗಿದ್ದ ಪ್ರೋಡ್ಯೂಸರ್ಗೆ  ಸುಪ್ರಿಮ್ ನಿಂದ  ಜಾಮೀನು ನೀಡಲಾಗಿದೆ.ಸಹ ನಟ ವಿನೋದ್ ನ ಹಾರಿಸಿ ಕೊಲೆ ಮಾಡಿದ್ದ .2008 ರಲ್ಲಿ ಶೂಟೌಟ್ ಮಾಡಿದ್ದ ಬಾಗಲೂರಿನ ಫಾರ್ಮ್ ಹೌಸಲ್ಲಿ ಘಟನೆ ನಡೆದಿದೆ.ಕುಡಿದ ಮತ್ತಿನಲ್ಲಿ ಶೂಟ್ ಮಾಡಿದ್ದ ಗೋವಾರ್ಧನ್ ಮೂರ್ತಿ.೬ ವರ್ಷ,೨ ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ .೨೦೧೨ ರಲ್ಲಿ ಸೆಷೆನ್ ಕೋರ್ಟ್ ಜೀವಾವಧಿ ಶಿಕ್ಷೆ  ನೀಡಿತ್ತು.ಸದ್ಯ ಬೇಲ್ ಆಗಿದ್ದು, ಇನ್ನೂ ಮೂರ್ನಾಲ್ಕು ದಿನದಲ್ಲಿ ಬಿಡುಗಡೆ ಆಗಲಿದ್ದಾನೆ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಯಾಣಿಕರಿಗೆ ಗುಡ್ ನ್ಯೂಸ್?