Select Your Language

Notifications

webdunia
webdunia
webdunia
webdunia

ಬಚ್ಚೇಗೌಡ, ಬಚ್ಚಾ ವಿರುದ್ಧ ಎಂಟಿಬಿ ಕೆಂಡಾಮಂಡಲ

ಬಚ್ಚೇಗೌಡ, ಬಚ್ಚಾ ವಿರುದ್ಧ ಎಂಟಿಬಿ ಕೆಂಡಾಮಂಡಲ
ಬೆಂಗಳೂರು , ಸೋಮವಾರ, 9 ಡಿಸೆಂಬರ್ 2019 (18:51 IST)
ವಿಧಾನಸಭೆ ಉಪ ಚುನಾವಣೆಯಲ್ಲಿ ಸೋಲು ಕಂಡಿರೋ ಎಂಟಿಬಿ ನಾಗರಾಜ್, ಸಂಸದ ಬಚ್ಚೇಗೌಡ ಹಾಗೂ ಅವರ ಬಚ್ಚಾ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ಬಿ.ಎನ್.ಬಚ್ಚೇಗೌಡರ ಕುತಂತ್ರದಿಂದಲೇ ನಾನು ಸೋತಿದ್ದೇನೆ. ಬಚ್ಚೇಗೌಡರೇ ನನ್ನ ಸೋಲಿಗೆ ಹೊಣೆ ಅಂತ ಎಂಟಿಬಿ ಆರೋಪ ಮಾಡಿದ್ದಾರೆ.

ಹೊಸಕೋಟೆ ಕ್ಷೇತ್ರದ ಜನರ ನೀಡಿರೋ ಆಶೀರ್ವಾದವನ್ನು ಸ್ವೀಕಾರ ಮಾಡುವೆ.

ನನಗೆ ಓಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದ ಅಂತ ಎಂಟಿಬಿ ನಾಗರಾಜ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಗೆಲ್ತದೆ… ಕಾಂಗ್ರೆಸ್ ಸಾಯ್ತದೆ.. ಕಣ್ಣೀರಿಟ್ಟ ಕಾಂಗ್ರೆಸ್ ಹಿರಿಯ ನಾಯಕ