Select Your Language

Notifications

webdunia
webdunia
webdunia
webdunia

ಬಿ.ಎಸ್. ಯಡಿಯೂರಪ್ಪರಿಂದ ಕ್ಷುಲ್ಲಕ ರಾಜಕೀಯ ಎಂದ ಡಿಕೆಶಿ

ಬಿ.ಎಸ್. ಯಡಿಯೂರಪ್ಪರಿಂದ ಕ್ಷುಲ್ಲಕ ರಾಜಕೀಯ ಎಂದ ಡಿಕೆಶಿ
ಕಲಬುರಗಿ , ಗುರುವಾರ, 30 ಜನವರಿ 2020 (18:27 IST)

ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಸರಕಾರದ ವಿರುದ್ಧ ಮಾಜಿ ಸಚಿವ, ಹಾಲಿ ಶಾಸಕ ಡಿಕೆಶಿ ಹರಿಹಾಯ್ದಿದ್ದಾರೆ.
 

ಭಾರತೀಯ ಜನತಾ ಪಕ್ಷವು ಅತ್ಯಂತ ಕ್ಷುಲ್ಲಕವಾದಂತಹ ರಾಜಕೀಯವನ್ನು ಮಾಡುತ್ತಿದೆ. ರಾಜ್ಯದ ಮಾಜಿ ಸಚಿವರ ಗನ್ ಮ್ಯಾನ್ ಹಿಂಪಡೆದಿರೋದು ಸರ್ವತಾ ಸರಿಯಲ್ಲ. ಹೀಗಂತ ಕನಕಪುರ ಬಂಡೆ ಖ್ಯಾತಿಯ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಗನ್ ಮ್ಯಾನ್ ನನಗೆ ಬೇಕಿರಲಿಲ್ಲ ಅಂತ ಹೇಳಿರೋ ಡಿಕೆಶಿ, ಬಿಜೆಪಿ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಅಂತ ಜರಿದಿದ್ದಾರೆ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡ್ ಮೇಳದಲ್ಲಿ 200 ಗ್ರಾಂ ಚಿನ್ನದ ಸರ ಎಗರಿಸಿದ ಕಳ್ಳಿಯರು