Select Your Language

Notifications

webdunia
webdunia
webdunia
Friday, 11 April 2025
webdunia

ಬಿ.ಶ್ರೀರಾಮುಲು ಚೇತರಿಕೆಗೆ ನಿತ್ಯ ಒಡೆಯುತ್ತಿರುವ ಟೆಂಗು ಎಷ್ಟು?

ಬಿ.ಶ್ರೀರಾಮುಲು
ಬಳ್ಳಾರಿ , ಸೋಮವಾರ, 10 ಆಗಸ್ಟ್ 2020 (20:41 IST)
ರಾಜ್ಯದ ಆರೋಗ್ಯ ಸಚಿವರಿಗೆ ತಗುಲಿರುವ ಕೊರೊನಾದಿಂದ ಗುಣಮುಖರಾಗಲೆಂದು ಅವರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.


ಆರೋಗ್ಯ ಸಚಿವ ಬಿ.ಶ್ರೀರಾಮುಲು ಅವರು ಕೋವಿಡ್ ಸೋಂಕಿತರಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಬೇಗ ಗುಣಮುಖರಾಗಲಿ ಎಂದು ಅವರ ಆಪ್ತ ನಿತ್ಯವೂ ನೂರಾರು ಟೆಂಗು ಒಡೆಯುತ್ತಿದ್ದಾರೆ.

ಕೋಟೆ ಮಲ್ಲೇಶ್ವರ ದೇವಸ್ಥಾನದಲ್ಲಿ ಬಿ.ಶ್ರೀರಾಮುಲು ಅವರ ಆಪ್ತ ಮಾಜಿ ಉಪಮೇಯರ್ ಗೋವಿಂದ ರಾಜುಲು 116 ತೆಂಗಿನಕಾಯಿ ಒಡೆದರು. ಶನಿವಾರದವರೆಗೆ ನಿತ್ಯವೂ  ಸಾಯಿಬಾಬಾ, ರಾಘವೇಂದ್ರ, ಆಂಜನೇಯ, ಏಳು ಮಕ್ಕಳ ತಾಯಿ, ದುರ್ಗಮ್ಮ ದೇವಸ್ಥಾನದಲ್ಲಿ ತೆಂಗಿನಕಾಯಿ ಒಡೆಯುವುದಾಗಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಗಸ್ಟ್ 15 ರಂದು ಪೊಲೀಸ್ ಮೈದಾನಕ್ಕೆ ಪ್ರವೇಶ ಇಲ್ಲ